ಬುಧವಾರ, 21 ಜನವರಿ 2026
×
ADVERTISEMENT
ADVERTISEMENT

ಆಲೂರು | ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭ

Published : 6 ಜನವರಿ 2026, 2:55 IST
Last Updated : 6 ಜನವರಿ 2026, 2:55 IST
ಫಾಲೋ ಮಾಡಿ
Comments
ವಿಕಾಸ್‌
ವಿಕಾಸ್‌
ಅರಸ‍ಪ್ಪ
ಅರಸ‍ಪ್ಪ
ಸಿಮೆಂಟ್ ಮಂಜು
ಸಿಮೆಂಟ್ ಮಂಜು
ಅವಿನಾಶ್
ಅವಿನಾಶ್
ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ ಆಗದಂತೆ ಸದ್ಯದಲ್ಲೇ ಸಭೆ ಮಾಡಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗುವುದು
ಸಿಮೆಂಟ್ ಮಂಜು ಶಾಸಕ
ಮಸೀದಿವರೆಗಿನ ಖಾಲಿ ಜಾಗ ಬಳಸಿಕೊಳ್ಳಲಿ. ಸೂಕ್ತ ಸ್ಥಳ ಗುರುತಿಸಿ ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ ನಿರ್ಮಾಣ ಮಾಡಿಕೊಡಬೇಕು
ಕೆ.ಬಿ. ವಿಕಾಸ್ ಕಿಗ್ಗಟ್ಟ ನಿವಾಸಿ
ಪಾರ್ಕಿಂಗ್ ತೊಂದರೆ ಇದೆ. ಮಸೀದಿವರೆಗೆ ಮತ್ತು ಹಳೆ ಎಸ್‌ಬಿಎಂ ವೃತ್ತದಲ್ಲಿ ಮಾರುಕಟ್ಟೆ ನಿರ್ಮಿಸಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು
ಅರಸಪ್ಪ ದಲಿತ ಸಂಘಟನೆ ಮುಖಂಡ
ಅಂಗಡಿ ತೆರವುಗೊಳಿಸಿದ್ದು ಜೀವನ ಕಷ್ಟವಾಗಿದೆ. ಪಂಚಾಯಿತಿ ನಿರ್ಮಾಣ ಮಾಡಿರುವ ಕಟ್ಟಡಗಳು ರಸ್ತೆಗೆ ಚಾಚಿವೆ. ಅವುಗಳನ್ನು ಸಹ ತೆರವುಗೊಳಿಸಬೇಕು
ಅವಿನಾಶ್ ಹಣ್ಣಿನ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT