ರಾಷ್ಟ್ರಧರ್ಮ ಸಂಘಟನೆ ಅಧ್ಯಕ್ಷ ಸಂತೋಷ್ ಕೆಂಚಾಂಬ, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣೇಗೌಡ, ಕೇಸರಿ ಯುವ ಪಡೆ ಅಧ್ಯಕ್ಷ ಆದೇಶ್, ವೀರಾಂಜನೇಯ ಸ್ವಾಮಿ ದೇಗುಲದ ಅಧ್ಯಕ್ಷ ಮೋಹನ್, ಬಜರಂಗ ದಳದ ಮಂಜುನಾಥ್, ಮೊಗಸವರ ಕೌಶಿಕ್, ಗ್ರಾ.ಪಂ ಸದಸ್ಯ ತೇಜಕುಮಾರ್ ಶೆಟ್ಟಿ, ಹಿರೀಕೊಲೆ ಚಂದನ್ ಸಂದೀಪ್ ಪಾಲ್ಗೊಂಡಿದ್ದರು.