ಮಂಗಳವಾರ, 7 ಅಕ್ಟೋಬರ್ 2025
×
ADVERTISEMENT
ADVERTISEMENT

ದೋಣಿಗಾಲ್‌ ಬಳಿ ನಿಲ್ಲುವ ವಾಹನಗಳು: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ನರಕಯಾತನೆ

ಜಾನೇಕೆರೆ ಆರ್. ಪರಮೇಶ್‌
Published : 7 ಅಕ್ಟೋಬರ್ 2025, 5:15 IST
Last Updated : 7 ಅಕ್ಟೋಬರ್ 2025, 5:15 IST
ಫಾಲೋ ಮಾಡಿ
Comments
ಸಕಲೇಶಪುರದ ದೋಣಿಗಾಲ್‌ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಗೋಡೆ ಕುಸಿದು ಬಿದ್ದಿರುವುದು :ಪ್ರಜಾವಾಣಿ ಚಿತ್ರ/ ಜಾನೇಕೆರೆ ಆರ್.ಪರಮೇಶ್‌
ಸಕಲೇಶಪುರದ ದೋಣಿಗಾಲ್‌ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಗೋಡೆ ಕುಸಿದು ಬಿದ್ದಿರುವುದು :ಪ್ರಜಾವಾಣಿ ಚಿತ್ರ/ ಜಾನೇಕೆರೆ ಆರ್.ಪರಮೇಶ್‌
ದೋಣಿಗಾಲ್‌ನಲ್ಲಿ ಹೊಸ ಮೇಲ್ಸೇತುವೆ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ. ಅದಕ್ಕೆ ಅನುಮೋದನೆ ಸಿಕ್ಕರೆ ಕಾಮಗಾರಿ ಶುರುವಾಗಲಿದೆ. ಈ ಕುರಿತು ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ.
ಸಿಮೆಂಟ್‌ ಮಂಜು ಶಾಸಕ
ನಮಗೆ ಏನು ಗ್ರಹಚಾರವೋ ಗೊತ್ತಿಲ್ಲ. ದೋಣಿಗಾಲ್‌–ಮಾರನಹಳ್ಳಿ ನಡುವೆ ನಮ್ಮ ಮನೆ ಇದೆ. ಮಕ್ಕಳನ್ನು ಸಕಲೇಶಪುರದ ಶಾಲೆಗೆ ಬಿಟ್ಟು ಕರೆದುಕೊಂಡು ಬರಲು ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗಿ ಬರಲು ಕಷ್ಟವಾಗಿದೆ
ಶಿವಶಂಕರ್ ಕಪ್ಪಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT