ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಲಾಟ ಮೂರ್ತಿ, ರೈತ ನಾಯಕಿ ನಂದಿನಿ ಜಯರಾಂ, ಹಸಿರು ಭೂಮಿಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ, ಹುಣಸಿನಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಮ್ಜದ್ ಖಾನ್,ಡಾ. ಸಾವಿತ್ರಿ, ಸಾಮಾಜಿಕ ಕಾರ್ಯಕರ್ತೆ ಕಾಂಚನ ಮಾಲಾ, ಸೈಯದ್ ಅಕ್ಬರ್, ಸರ್ವೆ ಸೂಪರ್ವೈಸರ್ಗಿರೀಶ್ ಇದ್ದರು.