‘ಈಗಿನ ಬಿಡಿಎ ಅಧ್ಯಕ್ಷ ವಿಶ್ವನಾಥ ನಮ್ಮ ಸರ್ಕಾರ ಇದ್ದಾಗ ಆದೇ ಬಡಾವಣೆಯ ಜನರ ಪರವಾಗಿ ಮಾತನಾಡುತ್ತಿದ್ದರು. ಇಂದು ಏನು ಮಾಡುತ್ತಿದ್ದಾರೆ. ಸರ್ಕಾರಕ್ಕೆ ನಾನೇ ಎರಡು ಮೂರು ಸಲ ಮನವಿ ಮಾಡಿದ್ದೆ, ಬಡಾವಣೆಯ ಜನರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿ, ಸಮಸ್ಯೆ ಬಗ್ಗೆ ಚರ್ಚೆ ಮಾಡುವ, ನಾನು ಬರುತ್ತೇನೆ ಎಂದು, ಆದರೆ ಸರ್ಕಾರ ಇಂದು ನ್ಯಾಯಾಲಯದ ಆದೇಶ ಎಂದು ಬಡವರ ಮನೆಯನ್ನು ಕೆಡುವುತ್ತಿರುವುದು ಸರಿಯಲ್ಲ’ ಎಂದರು.