ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಐಯ್ಯಂಗಾರ್ ಕೇಕ್ ಸೆಂಟರನಲ್ಲಿ ಕೆಲಸ ಮಾಡುತ್ತಿದ್ದ, ಈ ಐವರು ಯುವಕರನ್ನು ಬೇಲೂರು ತಾಲ್ಲೂಕಿಗೆ ತಲುಪಿಸಲು, ₹7ಸಾವಿರ ಬಾಡಿಗೆ ಪಡೆಯಲಾಗಿತ್ತು. ವಾಹನದ ಚಾಲಕ ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದವರು. ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿದೆ ಎಂದು ಎಸ್ಐ ಭವಿತಾ ‘ಪ್ರಜಾವಾಣಿ’ಗೆ ತಿಳಿಸಿದರು.