ಶುಕ್ರವಾರ, 14 ನವೆಂಬರ್ 2025
×
ADVERTISEMENT
ADVERTISEMENT

ಹಾಸನ | ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದು 9 ತಾಸು

ಟಿಕೆಟ್‌, ಲಾಡು ಪ್ರಸಾದದಿಂದ ₹10.5 ಕೋಟಿ ಸಂಗ್ರಹ: ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ
Published : 18 ಅಕ್ಟೋಬರ್ 2025, 8:40 IST
Last Updated : 18 ಅಕ್ಟೋಬರ್ 2025, 8:40 IST
ಫಾಲೋ ಮಾಡಿ
Comments
ನಟಿ ಕಾರುಣ್ಯ ರಾಮ್‌ ನಟ ಟೆನ್ನಿಸ್‌ ಕೃಷ್ಣ ಸೇರಿದಂತೆ ಕಿರುತೆರೆಯ ಹಲವು ಕಲಾವಿದರು ದೇವಿಯ ದರ್ಶನ ಪಡೆದರು 
ನಟಿ ಕಾರುಣ್ಯ ರಾಮ್‌ ನಟ ಟೆನ್ನಿಸ್‌ ಕೃಷ್ಣ ಸೇರಿದಂತೆ ಕಿರುತೆರೆಯ ಹಲವು ಕಲಾವಿದರು ದೇವಿಯ ದರ್ಶನ ಪಡೆದರು 
ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಶುಕ್ರವಾರ ಹಾಸನಾಂಬೆ ದರ್ಶನಕ್ಕೆ ಬಂದಿದ್ದರು 
ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಶುಕ್ರವಾರ ಹಾಸನಾಂಬೆ ದರ್ಶನಕ್ಕೆ ಬಂದಿದ್ದರು 
ಮಾಜಿ ಸಂಸದ ಎಲ್‌.ಆರ್. ಶಿವರಾಮೇಗೌಡ ಜ್ಯೋತಿಷಿ ದ್ವಾರಕಾನಾಥ ಸೇರಿದಂತೆ ಹಲವು ಹಾಸನಾಂಬೆ ದರ್ಶನ ಪಡೆದರು 
ಮಾಜಿ ಸಂಸದ ಎಲ್‌.ಆರ್. ಶಿವರಾಮೇಗೌಡ ಜ್ಯೋತಿಷಿ ದ್ವಾರಕಾನಾಥ ಸೇರಿದಂತೆ ಹಲವು ಹಾಸನಾಂಬೆ ದರ್ಶನ ಪಡೆದರು 
ಹಾಸನದಲ್ಲಿ ಶುಕ್ರವಾರ ವಾಹನ ದಟ್ಟಣೆಯಲ್ಲಿ ಸಿಲುಕಿದ್ದ ಆಂಬುಲೆನ್ಸ್‌ 
ಹಾಸನದಲ್ಲಿ ಶುಕ್ರವಾರ ವಾಹನ ದಟ್ಟಣೆಯಲ್ಲಿ ಸಿಲುಕಿದ್ದ ಆಂಬುಲೆನ್ಸ್‌ 
ಮಳೆಯ ನಡುವೆಯೂ ಭಕ್ತಾದಿಗಳು ಶುಕ್ರವಾರ ಸಂಜೆ ದೇವಿಯ ದರ್ಶನ ಪಡೆದರ 
ಮಳೆಯ ನಡುವೆಯೂ ಭಕ್ತಾದಿಗಳು ಶುಕ್ರವಾರ ಸಂಜೆ ದೇವಿಯ ದರ್ಶನ ಪಡೆದರ 
ದೇವಿ ದರ್ಶನಕ್ಕೆ ನಾಲ್ಕು ದಿನ ಬಾಕಿ ಇದೆ. ಮುಂದಿನ ದಿನಗಳಲ್ಲಿ ಒಂದು ದಿನಕ್ಕೆ ಭಕ್ತಾದಿಗಳ ಸಂಖ್ಯೆ ಐದು ಲಕ್ಷ ಮೀರಬಹುದು ಎಂದು ಅಂದಾಜಿಸಲಾಗಿದೆ.
ಕೆ.ಎಸ್‌. ಲತಾಕುಮಾರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT