ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾರ್ಗದರ್ಶನ, ಎಎಸ್ಪಿ ತಮ್ಮಯ್ಯ ಮೇಲ್ವಿಚಾರಣೆ ಹಾಗೂ ಡಿವೈಎಸ್ಪಿ ಎಚ್.ಎನ್. ಮಿಥುನ್ ಅವರ ಉಸ್ತುವಾರಿಯಲ್ಲಿ ಇನ್ಸ್ಪಕ್ಟರ್ಗಳಾದ ಚೈತನ್ಯ ಆಲೂರಿನ ಗಂಗಾಧರ್, ಇಲ್ಲಿಯ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಯು ಖತೀಜಾ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಸದಾಶಿವ ತಿಪರೆಡ್ಡಿ, ಸುನೀಲ್, ಖಾದರ್ ಅಲಿ, ಸತೀಶ್, ಆಲೂರು ಠಾಣೆಯ ರಾಕೇಶ್, ಸೋಮಶೇಖರ್, ಹೈವೇ ಮೊಬೈಲ್ ಚಾಲಕರಾದ ಪ್ರದೀಪ್ ಎಎಸ್ಐ ವಜೀರ್ ಕಾರ್ಯಾಚರಣೆ ನಡೆಸಿದ್ದರು.