ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಹಳೇಬೀಡು | ಕೆರೆ ಒತ್ತುವರಿ ತೆರವಿಗೆ ಕ್ರಮ: ಜಿಲ್ಲಾಧಿಕಾರಿ ಸಿ.ಸತ್ಯಭಾಮ

ಅಡಗೂರಿನಲ್ಲಿ ‘ಹಳ್ಳಿಧ್ವನಿ’ ಆಕಾಶವಾಣಿ ನೇರ ಪ್ರಸಾರ
Published : 22 ಸೆಪ್ಟೆಂಬರ್ 2023, 14:16 IST
Last Updated : 22 ಸೆಪ್ಟೆಂಬರ್ 2023, 14:16 IST
ಫಾಲೋ ಮಾಡಿ
Comments
ಹಳೇಬೀಡು ಸಮೀಪದ ಅಡಗೂರು ಗ್ರಾಮದಲ್ಲಿ ಹಾಸನ ಆಕಾಶವಾಣಿ ಕೇಂದ್ರದಿಂದ ಗುರುವಾರ ನಡೆದ ಹಳ್ಳಿಧ್ವನಿ ಕಾರ್ಯಕ್ರಮದಲ್ಲಿ ಗ್ಯಾರಂಟಿ ರಾಮಣ್ಣ ತಂಡದವರು ಅಡಗೂರು ಬೆಳೆದು ಬಂದ ಇತಿಹಾಸವನ್ನು ಗಾಯನದ ಮುಖಾಂತರ ಪ್ರಸ್ತುತ ಪಡಿಸಿದರು.
ಹಳೇಬೀಡು ಸಮೀಪದ ಅಡಗೂರು ಗ್ರಾಮದಲ್ಲಿ ಹಾಸನ ಆಕಾಶವಾಣಿ ಕೇಂದ್ರದಿಂದ ಗುರುವಾರ ನಡೆದ ಹಳ್ಳಿಧ್ವನಿ ಕಾರ್ಯಕ್ರಮದಲ್ಲಿ ಗ್ಯಾರಂಟಿ ರಾಮಣ್ಣ ತಂಡದವರು ಅಡಗೂರು ಬೆಳೆದು ಬಂದ ಇತಿಹಾಸವನ್ನು ಗಾಯನದ ಮುಖಾಂತರ ಪ್ರಸ್ತುತ ಪಡಿಸಿದರು.
ಆಕಾಶವಾಣಿಯ ಹಳ್ಳಿ ಧ್ವನಿ ಕೇಳಿದ್ದರಿಂದ ನಮ್ಮೂರಿನ ಇತಿಹಾಸ ಕಲೆ ಸಂಸ್ಕೃತಿಯ ಇತಿಹಾಸದ ಪರಿಚಯ ಆಯಿತು. ಅಡಗೂರಿನ ಮಹತ್ವ ಗೊತ್ತಾಯಿತು. ಅಡಗೂರು.
-ನಾಗರಾಜೇಗೌಡ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT