ಹಳೇಬೀಡು ಸಮೀಪದ ಅಡಗೂರು ಗ್ರಾಮದಲ್ಲಿ ಹಾಸನ ಆಕಾಶವಾಣಿ ಕೇಂದ್ರದಿಂದ ಗುರುವಾರ ನಡೆದ ಹಳ್ಳಿಧ್ವನಿ ಕಾರ್ಯಕ್ರಮದಲ್ಲಿ ಗ್ಯಾರಂಟಿ ರಾಮಣ್ಣ ತಂಡದವರು ಅಡಗೂರು ಬೆಳೆದು ಬಂದ ಇತಿಹಾಸವನ್ನು ಗಾಯನದ ಮುಖಾಂತರ ಪ್ರಸ್ತುತ ಪಡಿಸಿದರು.
ಆಕಾಶವಾಣಿಯ ಹಳ್ಳಿ ಧ್ವನಿ ಕೇಳಿದ್ದರಿಂದ ನಮ್ಮೂರಿನ ಇತಿಹಾಸ ಕಲೆ ಸಂಸ್ಕೃತಿಯ ಇತಿಹಾಸದ ಪರಿಚಯ ಆಯಿತು. ಅಡಗೂರಿನ ಮಹತ್ವ ಗೊತ್ತಾಯಿತು. ಅಡಗೂರು.