ಸಕಲ ಜೀವಿಗಳಿಗಳಿಗೂ ಸುಖ ಶಾಂತಿ ನೆಮ್ಮದಿ ಮುಕ್ತಿ ದೊರಕಲಿ ಎಂಬುದು ಜೈನ ಧರ್ಮದ ಉದ್ದೇಶ. ಪ್ರತಿ ಜೀವಿಗೂ ಒಳಿತಾಗಲಿ ಶಾಂತಿ ನೆಲಸಲಿ ಎಂದು ತೀರ್ಥಂಕರರಿಗೆ ಮಸ್ತಕಾಭಿಷೇಕ ನಡೆಸಲಾಗುವುದು.
-ಎಚ್.ಪಿ.ನಾಗರಾಜು ದಿಗಂಬರ ಜೈನ ಯುವಕ ಸಂಘದ ಅಧ್ಯಕ್ಷ
ಶಾಂತಿನಾಥ ಸ್ವಾಮಿ ಮಸ್ತಕಾಭಿಷೇಕ ಪ್ರತಿವರ್ಷ ವಿಶಿಷ್ಟವಾಗಿ ನಡೆಯುತ್ತದೆ. ವಿವಿಧ ಜಾತಿ ಧರ್ಮದವರು ವೀಕ್ಷಿಸುತ್ತಾರೆ. ಮನಸ್ಸು ಭಕ್ತಿ ಲೋಕಕ್ಕೆ ಹೊರಳುತ್ತದೆ.