ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಹಳೇಬೀಡು: ತೀರ್ಥಂಕರ ಮೂರ್ತಿಗೆ ಮಸ್ತಕಾಭಿಷೇಕ ಇಂದು

ದಿಗಂಬರ ಜೈನ ಯುವಕರ ಸಂಘದಿಂದ ಆಯೋಜನೆ: ಭರದ ಸಿದ್ಧತೆ
Published : 26 ಜನವರಿ 2025, 5:54 IST
Last Updated : 26 ಜನವರಿ 2025, 5:54 IST
ಫಾಲೋ ಮಾಡಿ
Comments
ಹಳೇಬೀಡಿನ ಬಸ್ತಿಹಳ್ಳಿ ಜಿನಮಂದಿರದಲ್ಲಿರುವ ಶಾಂತಿನಾಥ ತೀರ್ಥಂಕರ ಮೂರ್ತಿ.
ಹಳೇಬೀಡಿನ ಬಸ್ತಿಹಳ್ಳಿ ಜಿನಮಂದಿರದಲ್ಲಿರುವ ಶಾಂತಿನಾಥ ತೀರ್ಥಂಕರ ಮೂರ್ತಿ.
ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
ಸಕಲ ಜೀವಿಗಳಿಗಳಿಗೂ ಸುಖ ಶಾಂತಿ ನೆಮ್ಮದಿ ಮುಕ್ತಿ ದೊರಕಲಿ ಎಂಬುದು ಜೈನ ಧರ್ಮದ ಉದ್ದೇಶ. ಪ್ರತಿ ಜೀವಿಗೂ ಒಳಿತಾಗಲಿ ಶಾಂತಿ ನೆಲಸಲಿ ಎಂದು ತೀರ್ಥಂಕರರಿಗೆ ಮಸ್ತಕಾಭಿಷೇಕ ನಡೆಸಲಾಗುವುದು.
-ಎಚ್.ಪಿ.ನಾಗರಾಜು ದಿಗಂಬರ ಜೈನ ಯುವಕ ಸಂಘದ ಅಧ್ಯಕ್ಷ
ಶಾಂತಿನಾಥ ಸ್ವಾಮಿ ಮಸ್ತಕಾಭಿಷೇಕ ಪ್ರತಿವರ್ಷ ವಿಶಿಷ್ಟವಾಗಿ ನಡೆಯುತ್ತದೆ. ವಿವಿಧ ಜಾತಿ ಧರ್ಮದವರು ವೀಕ್ಷಿಸುತ್ತಾರೆ. ಮನಸ್ಸು ಭಕ್ತಿ ಲೋಕಕ್ಕೆ ಹೊರಳುತ್ತದೆ.
-ರತ್ನಮ್ಮ ಪರ್ವತೇಗೌಡ ಬಸ್ತಿಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT