ಪಕ್ಷದ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪ್ರತಾಪ್, ಮಾಜಿ ಶಾಸಕ ಬಿ.ಆರ್.ಗುರುದೇವ್, ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಜೈ ಮಾರುತಿ ದೇವರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ವೇತಾ ಪ್ರಸನ್ನ, ಸದಸ್ಯ ಸಿಮೆಂಟ್ ಮಂಜು, ಪಕ್ಷದ ಮುಖಂಡರಾದ ಡಾ.ಎಚ್.ಆರ್.ನಾರಾಯಣಸ್ವಾಮಿ, ಅವರೇಕಾಡು ಪೃಥ್ವಿ, ಶಣ್ಮುಖ, ಜಂಬರಡಿ ಲೋಹಿತ್, ದೀಪಕ್, ದಯಾನಂದ್ ಇದ್ದರು.