ಕಾರ್ಯಕ್ರಮದಲ್ಲಿ ಜಯ ಕರ್ನಾಟಕಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್, ರಾಜ್ಯ ಕಾರ್ಯದರ್ಶಿ ಎಚ್. ರಾಮಚಂದ್ರಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಿ. ಸೋಮೇಶ್. ಜಿಲ್ಲಾ ಉಸ್ತುವಾರಿ ವೈ.ಜಿ. ಅಶೋಕ್ ಕುಮಾರ್, ರಾಜ್ಯ ಸಂಚಾಲಕ ಎಸ್. ಉಮೇಶ್, ಎಂ.ಕೆ.ಆರ್, ಪ್ರಚಾರಕ ಉಸ್ತುವಾರಿ ಉದಯಕುಮಾರ್, ಎಂಸಿಇ ಕಾಲೇಜಿನ ಆರ್.ಟಿ. ದೇವೇಗೌಡ, ಚೌಡಹಳ್ಳಿ ಜಗದೀಶ್, ಹಾಸನ ತಾಲ್ಲೂಕು ಅಧ್ಯಕ್ಷ ಮನು, ಲಕ್ಷ್ಮಣ್ ಇದ್ದರು.