ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Movements

ADVERTISEMENT

ಆಳ - ಅಗಲ| ಖಾಲಿಸ್ತಾನ ಹೋರಾಟಕ್ಕೆ ಮರುಜೀವ?

ತಮಗಾಗಿ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಒತ್ತಾಯಿಸುತ್ತಿರುವ ಸಿಖ್ಖರು, ತಮ್ಮ ಒತ್ತಾಯದ ಪ್ರತ್ಯೇಕ ರಾಷ್ಟ್ರಕ್ಕೆ ಇರಿಸಿಕೊಂಡಿರುವ ಹೆಸರೇ ಖಾಲಿಸ್ತಾನ. ಖಾಲಿಸ್ತಾನ ಹೋರಾಟ ಅಥವಾ ಖಾಲಿಸ್ತಾನ ಚಳವಳಿ ಎಂದ ಕೂಡಲೇ ‘ಆಪರೇಷನ್‌ ಬ್ಲೂಸ್ಟಾರ್‌’, ಇಂದಿರಾ ಗಾಂಧಿ ಹತ್ಯೆ, ಸಿಖ್‌ ಹತ್ಯಾಕಾಂಡಗಳು ನೆನಪಾಗುತ್ತವೆ. ಆದರೆ, ಪ್ರತ್ಯೇಕ ಖಾಲಿಸ್ತಾನ ಹೋರಾಟದ ಇತಿಹಾಸವು 17ನೇ ಶತಮಾನದವರೆಗೂ ಹೋಗುತ್ತದೆ. ಈವರೆಗಿನ ಈ ಹೋರಾಟದ ಬಹುತೇಕ ಅಧ್ಯಾಯಗಳೆಲ್ಲವೂ ರಕ್ತಸಿಕ್ತ ವಾಗಿಯೇ ಇವೆ. ಪ್ರತ್ಯೇಕ ಸಿಖ್‌ ರಾಷ್ಟ್ರಕ್ಕಾಗಿನ ಕೂಗು ಒಂದೆರಡು ದಶಕಗಳಲ್ಲಿ ಗಡಿಯಾಚೆಗಷ್ಟೇ ಸೀಮಿತವಾಗಿತ್ತು. ಆದರೆ, ಈಗ ದೇಶದೊಳಗೆ ಮತ್ತೆ ದೊಡ್ಡಮಟ್ಟದಲ್ಲಿ ಕೇಳುತ್ತಿದೆ
Last Updated 19 ಮಾರ್ಚ್ 2023, 21:33 IST
ಆಳ - ಅಗಲ|  ಖಾಲಿಸ್ತಾನ ಹೋರಾಟಕ್ಕೆ ಮರುಜೀವ?

ವಿಶ್ಲೇಷಣೆ | ಭರವಸೆ ಹುಟ್ಟಿಸಿದ ಕೆಲವು ಗೆಲುವು

ಇಂದಿನ ಪ್ರವಾಹದ ವಿರುದ್ಧದ ಪ್ರಾಮಾಣಿಕ ಗೆಲುವುಗಳು ನಾಳಿನ ಕಲಾಕೃತಿಗಳೆಂಬ ಚೈತನ್ಯದ ಬುಗ್ಗೆಗಳಾಗುತ್ತವೆ
Last Updated 24 ನವೆಂಬರ್ 2021, 20:58 IST
ವಿಶ್ಲೇಷಣೆ | ಭರವಸೆ ಹುಟ್ಟಿಸಿದ ಕೆಲವು ಗೆಲುವು

ಚಳವಳಿ, ಮಾಧ್ಯಮ ಸಮಾಜಮುಖಿಯಾಗಿರಲಿ: ಜಾಣಗೆರೆ ವೆಂಕಟರಾಮಯ್ಯ

ಸಂವಾದದಲ್ಲಿ ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅಭಿಮತ
Last Updated 18 ಅಕ್ಟೋಬರ್ 2021, 7:17 IST
ಚಳವಳಿ, ಮಾಧ್ಯಮ ಸಮಾಜಮುಖಿಯಾಗಿರಲಿ: ಜಾಣಗೆರೆ ವೆಂಕಟರಾಮಯ್ಯ

ಕ್ವಿಟ್‌ ಇಂಡಿಯಾ: ಮರೆಯಬಾರದ ಮಹೋನ್ನತ ಚಳವಳಿ

ಚಳವಳಿಯ ಸಂದರ್ಭವನ್ನು ನೆನೆಯುತ್ತಾ, ಆ ಚಳವಳಿಯ ಹುತಾತ್ಮರು ಮತ್ತು ವೀರರಿಗೆ ನಮ್ಮ ಶ್ರದ್ಧಾಂಜಲಿ ಸಲ್ಲಿಸಬೇಕಿದೆ
Last Updated 9 ಆಗಸ್ಟ್ 2021, 2:29 IST
ಕ್ವಿಟ್‌ ಇಂಡಿಯಾ: ಮರೆಯಬಾರದ ಮಹೋನ್ನತ ಚಳವಳಿ

ಪಚ್ಚೆ ನಂಜುಂಡಸ್ವಾಮಿ ಬರಹ - ಬಾಬಾಗೌಡರ ನೆನಪು| ಚಳವಳಿಕಾರನಾದ ಐಎಎಸ್ ಆಕಾಂಕ್ಷಿ

ರೈತ ಮುಖಂಡ ಬಾಬಾಗೌಡ ಪಾಟೀಲ ಅವರ ನೆನಪು
Last Updated 22 ಮೇ 2021, 6:08 IST
ಪಚ್ಚೆ ನಂಜುಂಡಸ್ವಾಮಿ ಬರಹ - ಬಾಬಾಗೌಡರ ನೆನಪು| ಚಳವಳಿಕಾರನಾದ ಐಎಎಸ್ ಆಕಾಂಕ್ಷಿ

ಯಾರಿಗಾಗಿ ಹಬ್ಬ– ಚಳವಳಿ?

ಸಂವಿಧಾನ ನಿರೂಪಿಸುವ ರಾಷ್ಟ್ರ ಕಲ್ಪನೆಯಲ್ಲೇ ರಾಜ್ಯಗಳ ಅಧಿಕಾರ ವ್ಯಾಪ್ತಿ ಸೀಮಿತವಾಗಿದ್ದು ಅದನ್ನು ಇನ್ನಷ್ಟು ಸೀಮಿತಗೊಳಿಸುವ ಪ್ರಯತ್ನಗಳು ನಡೆದಿವೆ
Last Updated 31 ಡಿಸೆಂಬರ್ 2018, 9:45 IST
ಯಾರಿಗಾಗಿ ಹಬ್ಬ– ಚಳವಳಿ?

ಜಂತರ್ ಮಂತರ್ ಎಂಬ ಅಂತಃಸಾಕ್ಷಿ…

ಚಳವಳಿಗಾರರ ಮನೆಯೆಂದರೆ ಈ ಜಂತರ್ ಮಂತರ್‌ನ ಫುಟಪಾತ್. ಅಲ್ಲಿಯೇ ಚಾಯ್ ವಾಲಾಗಳು, ಛೊಲೇ ಕುಲ್ಚೆ ಮಾರುವವರು, ತಿಂಡಿ ತಿನಿಸಿನ ಗೂಡಂಗಡಿಗಳು, ಚಳವಳಿಗಾರರ ಟೆಂಟುಗಳು, ಊಟ ತಿಂಡಿ, ಸ್ನಾನ ಎಲ್ಲವೂ ಇಲ್ಲಿಯೇ. ಮೇಲೆ ಖುಲಾ ಆಕಾಶ್… ಮಲಗಲು ಭೂ ತಾಯಿಯ ಸೆರಗು, ಕಂಡು ಮಾತಾಡಿಸಿದವರೇ ಬಂಧುಗಳು, ಬದುಕಿನ ಉದ್ದೇಶ ನಿಸ್ವಾರ್ಥ ಸೇವೆ, ಸಮಾಜಪರ ಹೋರಾಟ. ಸಮಾಜದ ಒಳಿತಿಗಾಗಿ ಎಲ್ಲವನ್ನೂ ಬದಿಗಿಟ್ಟು ಟೊಂಕಕಟ್ಟಿ ನಿಂತ ಜೀವಗಳಿಗೆ ಸುಪ್ರೀಂ ಕೋರ್ಟ್‌ ಆದೇಶ ಬತ್ತಿಹೋದ ಕಣ್ಣುಗಳಲ್ಲಿ ಮತ್ತೆ ಭರವಸೆಯ ಕಿರಣ ಮೂಡಿಸಿದೆ.
Last Updated 29 ಸೆಪ್ಟೆಂಬರ್ 2018, 19:30 IST
ಜಂತರ್ ಮಂತರ್ ಎಂಬ ಅಂತಃಸಾಕ್ಷಿ…
ADVERTISEMENT
ADVERTISEMENT
ADVERTISEMENT
ADVERTISEMENT