ಗುರುವಾರ, 8 ಜನವರಿ 2026
×
ADVERTISEMENT
ADVERTISEMENT

ಹಳೇಬೀಡು| ನೈಸರ್ಗಿಕ ಕೃಷಿ ಕಾರ್ಯಾಗಾರ: ಮಣ್ಣಿನ ಆರೋಗ್ಯ ಕಾಪಾಡಲು ರೈತರ ಪಣ

Published : 7 ಜನವರಿ 2026, 6:55 IST
Last Updated : 7 ಜನವರಿ 2026, 6:55 IST
ಫಾಲೋ ಮಾಡಿ
Comments
ಕಾರ್ಯಾಗಾರದಲ್ಲಿ ನೈಸರ್ಗಿಕ ಕೃಷಿ ತಜ್ಞ ಡಾ.ಸುಭಾಷ್ ಪಾಳೇಕರ್ ರೈತರಿಗೆ ತೋಟಗಾರಿಕೆಯಲ್ಲಿ ನೈಸರ್ಗಿಕ ಮಿಶ್ರ ಬೇಸಾಯ ಪದ್ಧತಿ ವಿವರಿಸಿದರು
ಕಾರ್ಯಾಗಾರದಲ್ಲಿ ನೈಸರ್ಗಿಕ ಕೃಷಿ ತಜ್ಞ ಡಾ.ಸುಭಾಷ್ ಪಾಳೇಕರ್ ರೈತರಿಗೆ ತೋಟಗಾರಿಕೆಯಲ್ಲಿ ನೈಸರ್ಗಿಕ ಮಿಶ್ರ ಬೇಸಾಯ ಪದ್ಧತಿ ವಿವರಿಸಿದರು
ಊಟ ಉಪಚಾರ ಯಾವುದರಲ್ಲಿಯೂ ವ್ಯತ್ಯಾಸ ಆಗದಂತೆ ಕಾರ್ಯಾಗಾರ ಪೂರೈಸಿದೆವು. ಹೊರ ರಾಜ್ಯ ಹೊರ ದೇಶದವರು ಸಂಭ್ರಮ ವ್ಯಕ್ತಪಡಿಸಿದರು
ಟಿ.ಬಿ.ಹಾಲಪ್ಪ ರೈತಸಂಘ ಹಳೇಬೀಡು ಹೋಬಳಿ ಸಾಮೂಹಿಕ ನಾಯಕ
ಸುಭಾಷ್ ಪಾಳೇಕರ್ ಕಾರ್ಯಾಗಾರದಲ್ಲಿ ಐಟಿ ಬಿಟಿ ಉದ್ಯೋಗಿಗಳು ಹೆಚ್ಚು ಭಾಗವಹಿಸುತ್ತಿದ್ದರು. ಪುಷ್ಪಗಿರಿ ಕಾರ್ಯಾಗಾರದಲ್ಲಿ ರೈತರೇ ಹೆಚ್ಚಾಗಿದ್ದು ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವ ತವಕದಲ್ಲಿದ್ದಾರೆ
ಹೊನ್ನೂರು ಪ್ರಕಾಶ್ ರಾಜ್ಯ ರೈತಸಂಘ ಸಾಮೂಹಿಕ ಅಧ್ಯಕ್ಷೀಯ ಮಂಡಳಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT