ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು 1987 ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ
ಹೆಗ್ಗಡೆ ಅವರು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಸ್ಥಾಪನೆ ಮಾಡಿದ್ದರು. ಸೀಮಿತ ಅಧಿಕಾರದಲ್ಲಿಯೇ ಭ್ರಷ್ಟ ಅಧಿಕಾರಿಗಳಿಗೆ ಸಂಸ್ಥೆ ಅಂಕುಶ ಹಾಕಿತ್ತು. ನಂತರ 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ
ಸಂಸ್ಥೆಗೆ ನೀಡಿದ್ದ ಅಧಿಕಾರ ಮೊಟಕುಗೊಳಿಸಿತು ಎಂದು ದೂರಿದರು.