ಮಂಗಳವಾರ, 6 ಜನವರಿ 2026
×
ADVERTISEMENT
ADVERTISEMENT

ಹಳೇಬೀಡು: ರೈತರಿಗೆ ನೈಸರ್ಗಿಕ ಕೃಷಿ ಪಾಠ

ಪುಷ್ಪಗಿರಿ ಮಠದಲ್ಲಿ ನಡೆಯುತ್ತಿರುವ ಪಾಳೇಕರ್‌ ಕಾರ್ಯಾಗಾರ: 1,500 ರೈತರು ಭಾಗಿ
Published : 5 ಜನವರಿ 2026, 4:15 IST
Last Updated : 5 ಜನವರಿ 2026, 4:15 IST
ಫಾಲೋ ಮಾಡಿ
Comments
ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ನಡೆಯುತ್ತಿರುವ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಸುಭಾಷ್ ಪಾಳೇಕರ್ ಭಾನುವಾರ ರೈತರಿಗೆ ನೈಸರ್ಗಿಕ ಕೃಷಿ ಮಾಹಿತಿ ನೀಡಿದರು 
ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ನಡೆಯುತ್ತಿರುವ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಸುಭಾಷ್ ಪಾಳೇಕರ್ ಭಾನುವಾರ ರೈತರಿಗೆ ನೈಸರ್ಗಿಕ ಕೃಷಿ ಮಾಹಿತಿ ನೀಡಿದರು 
ಪಿರಿಯಾಪಟ್ಟಣ ಪದ್ಮಮ್ಮ ತಾವೇ ಬೆಳೆದು ಉತ್ಪಾದಿಸಿದ ನಾಟಿ ಬಿತ್ತನೆ ಬೀಜ ಮಾರಾಟ ಮಾಡಿದರು
ಪಿರಿಯಾಪಟ್ಟಣ ಪದ್ಮಮ್ಮ ತಾವೇ ಬೆಳೆದು ಉತ್ಪಾದಿಸಿದ ನಾಟಿ ಬಿತ್ತನೆ ಬೀಜ ಮಾರಾಟ ಮಾಡಿದರು
ತರಕಾರಿ ಬೆಳೆಯುವ ಹಳೇಬೀಡು ಭಾಗದ ರೈತರಿಗೆ ಅನುಕೂಲವಾಗಲಿ ಎಂದು ಕಾರ್ಯಾಗಾರ ಆಯೋಜಿಸಲಾಗಿದೆ. ಸ್ಥಳೀಯ ರೈತರ ಸಂಖ್ಯೆ ಕಡಿಮೆಯಾಗಿದೆ.
ಚುಕ್ಕಿ ನಂಜುಂಡಸ್ವಾಮಿ ರೈತ ಸಂಘದ ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯೆ
ಹಲವಾರು ಬಾರಿ ಸುಭಾಷ್ ಪಾಳೇಕರ್ ಕಾರ್ಯಾಗಾರದಲ್ಲಿ ಭಾಗವಹಿಸಿ ನೈಸರ್ಗಿಕ ಕೃಷಿಯನ್ನು ಜಮೀನಿನಲ್ಲಿ ಅಳವಡಿಸಿಕೊಂಡಿದ್ದೇನೆ. ಈ ಬಾರಿ ಆರೋಗ್ಯ ಕಾಳಜಿಯ ಮಾತನಾಡಿದರು.
ಗುರುಸ್ವಾಮಿ ಗೌಡ ರೈತ
ಜಗತ್ತಿನಲ್ಲಿ ಎಷ್ಟೇ ಅವಿಷ್ಕಾರಗಳಾದರೂ ಆಹಾರ ಸೇವಿಸದೇ ಯಾರು ಬದುಕಲಾಗುವುದಿಲ್ಲ. ಈ ನಿಟ್ಟಿನಲ್ಲಿ ಸುಭಾಷ್ ಪಾಳೇಕರ್ ಅವರ ಆರೋಗ್ಯಕರ ಕೃಷಿ ಪಾಠ ನಮ್ಮ ಮನಸ್ಸಿಗೆ ಹಿಡಿಸಿತು.
ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಪುಷ್ಪಗಿರಿ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT