ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಹಳೇಬೀಡು | ಮಳೆಗೆ ನಲುಗಿದ ತರಕಾರಿ

ರಸ್ತೆ ಬದಿಗೆ ಟೊಮೆಟೊ ಸುರಿದ ರೈತರು: ಹೊಲದಲ್ಲೆ ಉಳಿದ ಎಲೆಕೋಸು
ಎಚ್.ಎಸ್. ಅನಿಲ್ ಕುಮಾರ್
Published : 20 ಜೂನ್ 2025, 6:17 IST
Last Updated : 20 ಜೂನ್ 2025, 6:17 IST
ಫಾಲೋ ಮಾಡಿ
Comments
ಹಳೇಬೀಡಿನ ಕರಿಕಟ್ಟೆಹಳ್ಳಿಯಲ್ಲಿ ಎಲೆಕೋಸು ಬೆಳೆ ನಡುವೆ ರೈತ ಸತೀಶ್.
ಹಳೇಬೀಡಿನ ಕರಿಕಟ್ಟೆಹಳ್ಳಿಯಲ್ಲಿ ಎಲೆಕೋಸು ಬೆಳೆ ನಡುವೆ ರೈತ ಸತೀಶ್.
ಎಲೆಕೋಸು ಕಟಾವು ಆಗದೇ ಉಳಿದರೆ ಅದನ್ನು ತೆಗೆದು ಮುಂದಿನ ಬೆಳೆಗೆ ಸಿದ್ದ ಮಾಡುವುದಕ್ಕೂ ಖರ್ಚು ಬರುತ್ತದೆ. ಆದಾಯಕ್ಕಿಂತ ರೈತರಿಗೆ ನಷ್ಟ ಹೆಚ್ಚಾಗಿದೆ
ಈಶ್ವರಪ್ಪ ಬಸ್ತಿಹಳ್ಳಿ ರೈತ
ಟೊಮೆಟೊದಲ್ಲಿ ಹುಳಿ ಅಂಶ ಇರುವುದರಿಂದ ಹೊಲದಲ್ಲಿ ಉಳಿಸಿ ಕಾಂಪೋಸ್ಟ್ ಮಾಡುವಂತಿಲ್ಲ. ಟೊಮೆಟೊ ಹಣ್ಣನ್ನು ಹೊರ ಸಾಗಿಸಲೇಬೇಕು
ಸುರೇಶ್ ಹಳೇಬೀಡಿನ ಟೊಮೆಟೊ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT