<p><strong>ಹೊಳೆನರಸೀಪುರ: </strong>ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯ ದಿನವನ್ನು ಸಮಾನತೆಯ ದಿನವನ್ನಾಗಿ ಆಚರಿಸಿದರೆ ಅವರಿಗೆ ನಾವು ಹೆಚ್ಚಿನ ಗೌರವ ನೀಡಿದಂತಾಗುತ್ತದೆ ಎಂದು ಕೆ.ಆರ್.ಪೇಟೆ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಕೆ.ಆರ್. ಯೋಗೇಶ್ ನುಡಿದರು.<br /> <br /> ಶುಕ್ರವಾರ ಗೃಹ ವಿಜ್ಞಾನ ಕಾಲೇ ಜಿನಲ್ಲಿ ಆಯೋಜಿಸಿದ್ದ 121ನೇ ಅಂಬೇ ಡ್ಕರ್ ಜಯಂತಿಯಲ್ಲಿ ಮಾತನಾಡಿದರು.ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿ ಜನರಿಗಾಗಿ ಮಾತ್ರ ಸಮಾನತೆ ನೀತಿ ಹೇಳಲಿಲ್ಲ. ಎಲ್ಲ ನೊಂದ ವರ್ಗದ ಜನ ರಿಗಾಗಿ ಸಾರಿದ್ದಾರೆ ಎಂದು ನುಡಿದರು.<br /> <br /> ಭಾರತೀಯರೆಲ್ಲರೂ ದೇಶದ ಕಾನೂನು ಅರಿತು ಅದಕ್ಕೆ ಗೌರವ ತರುವಂತೆ ನಡೆದುಕೊಂಡರೆ ಭಾರತದ ಗೌರವ ಹೆಚ್ಚುತ್ತದೆ ಎಂದರು. ಪ್ರದ್ಯಾಪಕ ರಮೇಶ್ ಪ್ರಾಂಶುಪಾಲ ಎಚ್. ಚನ್ನವೀರಪ್ಪ ಇದ್ದಾರೆ.<br /> <br /> <strong>ಮುಕ್ತ ವಿವಿ ಪರೀಕ್ಷೆ ಆರಂಭ:</strong> ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ವಾರ್ಷಿಕ ಪರೀಕ್ಷೆ ಶುಕ್ರವಾರದಿಂದ ಪ್ರಾರಂಭವಾಗಿದ್ದು, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಪರೀಕ್ಷಾ ಕೇಂದ್ರದಲ್ಲೂ ಪರೀಕ್ಷೆ ನಡೆಯಿತು. <br /> <br /> ಇಲ್ಲಿನ 7 ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಡಲಾ ಗಿದ್ದು ಮೊದಲ ದಿನದ ಕನ್ನಡ ಭಾಷೆಗೆ 200 ಪಾಲ್ಗೊಂಡಿದ್ದರು.ಕ್ಕೂ ಹೆಚ್ಚು ಜನರು ಪರೀಕ್ಷೆ ಬರೆದರು. ಪ್ರಾಂಶು ಪಾಲ ಟಿ.ಎಂ. ಪರಮೇಶ್ವರಯ್ಯ ಮುಖ್ಯ ಪರೀಕ್ಷಕರಾಗಿದ್ದು ಪರೀಕ್ಷೆಗಳಯ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ನಡೆಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ: </strong>ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯ ದಿನವನ್ನು ಸಮಾನತೆಯ ದಿನವನ್ನಾಗಿ ಆಚರಿಸಿದರೆ ಅವರಿಗೆ ನಾವು ಹೆಚ್ಚಿನ ಗೌರವ ನೀಡಿದಂತಾಗುತ್ತದೆ ಎಂದು ಕೆ.ಆರ್.ಪೇಟೆ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಕೆ.ಆರ್. ಯೋಗೇಶ್ ನುಡಿದರು.<br /> <br /> ಶುಕ್ರವಾರ ಗೃಹ ವಿಜ್ಞಾನ ಕಾಲೇ ಜಿನಲ್ಲಿ ಆಯೋಜಿಸಿದ್ದ 121ನೇ ಅಂಬೇ ಡ್ಕರ್ ಜಯಂತಿಯಲ್ಲಿ ಮಾತನಾಡಿದರು.ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿ ಜನರಿಗಾಗಿ ಮಾತ್ರ ಸಮಾನತೆ ನೀತಿ ಹೇಳಲಿಲ್ಲ. ಎಲ್ಲ ನೊಂದ ವರ್ಗದ ಜನ ರಿಗಾಗಿ ಸಾರಿದ್ದಾರೆ ಎಂದು ನುಡಿದರು.<br /> <br /> ಭಾರತೀಯರೆಲ್ಲರೂ ದೇಶದ ಕಾನೂನು ಅರಿತು ಅದಕ್ಕೆ ಗೌರವ ತರುವಂತೆ ನಡೆದುಕೊಂಡರೆ ಭಾರತದ ಗೌರವ ಹೆಚ್ಚುತ್ತದೆ ಎಂದರು. ಪ್ರದ್ಯಾಪಕ ರಮೇಶ್ ಪ್ರಾಂಶುಪಾಲ ಎಚ್. ಚನ್ನವೀರಪ್ಪ ಇದ್ದಾರೆ.<br /> <br /> <strong>ಮುಕ್ತ ವಿವಿ ಪರೀಕ್ಷೆ ಆರಂಭ:</strong> ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ವಾರ್ಷಿಕ ಪರೀಕ್ಷೆ ಶುಕ್ರವಾರದಿಂದ ಪ್ರಾರಂಭವಾಗಿದ್ದು, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಪರೀಕ್ಷಾ ಕೇಂದ್ರದಲ್ಲೂ ಪರೀಕ್ಷೆ ನಡೆಯಿತು. <br /> <br /> ಇಲ್ಲಿನ 7 ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಡಲಾ ಗಿದ್ದು ಮೊದಲ ದಿನದ ಕನ್ನಡ ಭಾಷೆಗೆ 200 ಪಾಲ್ಗೊಂಡಿದ್ದರು.ಕ್ಕೂ ಹೆಚ್ಚು ಜನರು ಪರೀಕ್ಷೆ ಬರೆದರು. ಪ್ರಾಂಶು ಪಾಲ ಟಿ.ಎಂ. ಪರಮೇಶ್ವರಯ್ಯ ಮುಖ್ಯ ಪರೀಕ್ಷಕರಾಗಿದ್ದು ಪರೀಕ್ಷೆಗಳಯ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ನಡೆಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>