ನಗರಸಭೆ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ ನಿರ್ಮಿಸಲಾದ ‘ರಾಣೆಬೆನ್ನೂರು ಕಾ ರಾಜಾ’ ಬೃಹತ್ ವಿಘ್ನೇಶ್ವರ ಮೂರ್ತಿ
ನಗರಸಭೆ ಕ್ರೀಡಾಂಗಣದಲ್ಲಿ ನಿರ್ಮಿಸಲಾದ ರಾಮಮಂದಿರ ಮಾದರಿ
ರಾಣೆಬೆನ್ನೂರಿನ ಅಯೋಧ್ಯೆ ರಾಮಮಂದಿರ ಮಾದರಿಯಲ್ಲಿ ರಾಮ ಲಕ್ಷ್ಮಣ ಸೀತಾದೇವಿ ಆಂಜನೇಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ

ಯುವ ಪೀಳಿಗೆಯಲ್ಲಿ ದೇಶದ ಧರ್ಮ ಸಂಸ್ಕೃತಿಯ ಜತೆಗೆ ರಾಮಾಯಣ- ಮಹಾಭಾರದ ಕಥಾನಕಗಳ ಬಗ್ಗೆ ತಿಳಿಸಬೇಕಿದೆ. ಸನಾತನ ಸಂಸ್ಕೃತಿ ಉಳಿಸಿ ಬೆಳೆಸಬೇಕಿದೆ
- ಪ್ರಕಾಶ ಬುರಡೀಕಟ್ಟಿ, ನಗರಸಭೆ ಸದಸ್ಯ