ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಕಾರ್ಯದರ್ಶಿಗಳಾದ ಶಂಕರ ಬಡಿಗೇರ, ಶಿವಬಸವ ಮರಳಿಹಳ್ಳಿ, ನಿವೃತ್ತ ಕೃಷಿ ಅಧಿಕಾರಿ ಡಾ.ವಿ.ಪಿ.ದ್ಯಾಮಣ್ಣನವರ, ಕುಂಚ ಕಲಾವಿದ ಕರಿಯಪ್ಪ ಹಂಚಿನಮನಿ, ಸಾಹಿತಿಗಳಾದ ಸಿ.ಎಸ್. ಮರಳಿಹಳ್ಳಿ, ಸತೀಶ ಕುಲಕರ್ಣಿ, ನಾಟಕಕಾರ ಜಿ.ಎಂ. ಓಂಕಾರಣ್ಣನವರ, ಜೀವನ ಜ್ಯೋತಿ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ವರಿ ರವಿ ಸಾರಂಗಮಠ, ಕವಯತ್ರಿ ರೇಖಾ ಭೈರಕ್ಕನವರ, ಉಮಾ ಹೊರಡಿ, ಅನಿತಾ, ಶಿಕ್ಷಕರಾದ ಅರ್ಕಸಾಲಿ ಇದ್ದರು.