ಸಾವನ್ನಪ್ಪಿದ ಕುರಿಗಳು ದೇವಗುಡ್ಡದ ಗ್ರಾಮದ ನಿಂಗಪ್ಪ ಯಮನೂರಪ್ಪ ಏಳಕುರಿ ಎಂಬುವರಿಗೆ ಸೇರಿವೆ. ನಗರದ ಪಶು ಆಸ್ಪತ್ರೆಯ ವಿಸ್ತರಣಾಧಿಕಾರಿ ಡಾ.ನೀಲಕಂಠ ಅಂಗಡಿ ಹಾಗೂ ಅವರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುರಿಗಳ ಸಾವಿನ ಬಗ್ಗೆ ತಪಾಸಣೆ ನಡೆಸಿದ್ದಾರೆ. ಇನ್ನು ಉಳಿದ ಕುರಿ ಮತ್ತು ಆಡುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.