ಪತ್ರಕರ್ತ ಪರಶುರಾಮ ಡೂಗನವರ ಉಪನ್ಯಾಸ ನೀಡಿದರು.ಚಂದ್ರಗುಪ್ತ ಮೌರ್ಯ ಫೌಂಡೇಶನ್ ಕಾರ್ಯದರ್ಶಿ ಎನ್.ಎನ್.ಗಾಳೆಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ತಿಮ್ಮಣ್ಣ ಹಿರೇಮನಿ, ವಕೀಲರಾದ ಬಸವರಾಜ ಹಾದಿಮನಿ, ರವಿ ಕಬಾಡಿ, ಸುಶೀಲಾ ಕೋಮನಾಳ, ಗಿರಿಜಮ್ಮ ಅಂಚಿ, ಮಂಜುನಾಥ ಹಸವಿ ಹಾಜರಿದ್ದರು.