ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಿಂಗಪ್ಪ ಡವಗಿ ರಕ್ತದಾನ ಮಾಡಿ ಮಾತನಾಡಿದರು. ಅಮ್ಮಾ ಸಂಸ್ಥೆಯ ನಿಂಗಪ್ಪ ಆರೇರ, ತಾಲ್ಲೂಕ ಆಸ್ಪತ್ರೆಯ ಮಹಾಂತೇಶ ಹೊಳೆಮ್ಮನವರ, ನೂರಅಹ್ಮದ ಮುಲ್ಲಾ, ಪ್ರತಾಪ ಡವಗಿ, ಅಶೋಕ ಕಾಳಿ, ಶಂಭಣ್ಣ ದೇವಗಿರಿ, ಮಹಾವೀರ ಕಾಳಪ್ಪನವರ, ಇಸ್ಮಾಯಿಲ್ ಮಂಟಗಣಿ,ನಾಗರಾಜ ಅಂಗಡಿ, ಸಾಗರ ಆಲದಕಟ್ಟಿ, ನಿಯಾಜ್ ಮುಲ್ಲಾ, ಪರಶುರಾಮ ಕಿಳ್ಳಿಕ್ಯಾತರ, ಕುರವತ್ತಿಗೌಡ ಪಾಟೀಲ, ಮುತ್ತುಕುಮಾರ ವಾಲ್ಮೀಕಿ, ಅಶೋಕ ಬೆಣ್ಣಿ ಇದ್ದರು.