ತೆರೆದ ತಂಗುದಾಣದಲ್ಲಿದ್ದ 19 ಅನಾಥ ಮಕ್ಕಳಿಗೆ ಕಿರಿಯ ಸಿವಿಲ್ ನ್ಯಾಯಾಧೀಶ ಸುರೇಶ ವಗ್ಗನವರ ಹಣ್ಣು, ಹಂಪಲ ಮತ್ತು ನೋಟ್ ಬುಕ್ ವಿತರಿಸಿದರು. ಸರ್ಕಾರಿ ಸಹಾಯಕ ಅಭಿಯೋಜಕ ರಾಜಣ್ಣ ನ್ಯಾಮತಿ, ಸಿಡಿಪಿಒ ವೈ.ಟಿ.ಪೂಜಾರ, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ಬಾರ್ಕಿ, ಉಪಾಧ್ಯಕ್ಷ ಬಿ.ಜಿ.ಹಿರೇಮಠ, ಕಾರ್ಯದರ್ಶಿ ಎಂ.ಪಿ.ಹಂಜಗಿ, ಸಹ ಕಾರ್ಯದರ್ಶಿ ಎಂ.ಬಿ.ಬಳಿಗಾರ, ಸದಸ್ಯರಾದ ಎಸ್.ಎಸ್.ಕೊಣ್ಣೂರ, ಎಸ್.ಎಚ್.ಕಾಟೇನಹಳ್ಳಿ, ಎಂ.ಜೆ.ಪಾಟೀಲ ಇದ್ದರು.