ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸಪ್ಪ ಚನ್ನಬಸಪ್ಪ ನೆಗಳೂರ, ಉಪಾಧ್ಯಕ್ಷ ಶಂಕರಗೌಡ ಸುಂಕದ, ಪ್ರಧಾನ ಕಾರ್ಯದರ್ಶಿ ಮಂಜಪ್ಪ ಚನ್ನಬಸಪ್ಪ ಪುಟ್ಟಣ್ಣನವರ, ಕಾರ್ಯದರ್ಶಿ ಲೋಹಿತಪ್ಪ ಹೊಂಕಳದ, ಎಸ್.ವಿ. ಸವೂರ, ಪಿ.ಎಸ್. ಪೂಜಾರ, ಮಲ್ಲೇಶಪ್ಪ ಹೋತನಹಳ್ಳಿ, ಸಿದ್ದಲಿಂಗಪ್ಪ ಕ್ಯಾಲಕೊಂಡ, ರಮೇಶ ಬಕ್ಕಣ್ಣನವರ ಪಾಲ್ಗೊಂಡಿದ್ದರು.