ಚಿತ್ರಗಾರ ಮನೆತನದ ಚಂದ್ರಶೇಖರ ಅವರ ಮನೆಯಲ್ಲಿ ಸಿದ್ಧಗೊಂಡ ಗಣಪತಿ ಮೂರ್ತಿಗಳು
ಮೂರ್ತಿಗಳ ಬುಕಿಂಗ್
ಗ್ರಾಹಕರು ನಮ್ಮ ಗ್ರಾಮಕ್ಕೆ ಬಂದು ತಮ್ಮ ಗಣಪತಿ ಮೂರ್ತಿಗಳಿಗೆ ಬುಕಿಂಗ್ ಮಾಡುತ್ತಾರೆ. ಬೆಳಗಾವಿ ದಾವಣಗೆರೆ ಧಾರವಾಡ ಗದಗ ಕಾರವಾರ ಮುಂತಾದ ಜಿಲ್ಲೆಗಳಿಂದ ಅತಿ ಹೆಚ್ಚು ಬೇಡಿಕೆ ಇದೆ ಎಂದು ಗ್ರಾಮದ ಸುಬ್ಬಣ್ಣ ಮರಸಿದ್ದನ್ನವರ ತಿಳಿಸಿದರು. ಕುನ್ನೂರು ಬ್ರ್ಯಾಂಡ್ ಸೃಷ್ಟಿ ಕೊರೊನಾ ಲಾಕ್ಡೌನ್ ಸಮಯದಲ್ಲಿ ಕಲಾವಿದರಿಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿತ್ತು. ಗಣಪತಿ ದೇವರ ಆಶೀರ್ವಾದದಿಂದ ಮೂರ್ತಿಗಳಿಗೆ ಮತ್ತೆ ಬೇಡಿಕೆ ಬಂದಿದೆ. ಕುನ್ನೂರು ಗಣಪತಿ ಮೂರ್ತಿಗಳ ತಯಾರಿಕೆ ಬ್ರ್ಯಾಂಡ್ ಆಗಿದೆ ಎಂದು ಶಿವಾನಂದ ದೊಡಮನಿ ಹೇಳುತ್ತಾರೆ.