ಹುಕ್ಕೇರಿ, ಹೊಸಮಠ, ಸಿಂಧಗಿ, ರೇಣುಕ ಮಂದಿರ, ಗೌರಿಮಠ, ಕನಕಗುರುಪೀಠ, ಚೌಡಯ್ಯದಾನಪುರ, ಆನಂದವನ, ಪ್ರಭುಸ್ವಾಮಿ, ನೆಗಳೂರು, ಸವಣೂರು ಕಲ್ಮಠ, ಹತ್ತಿಮತ್ತೂರ ವಿರಕ್ತಮಠ, ಕುಮಾರಸ್ವಾಮಿಗಳ ಮಠ, ಬ್ಯಾಡಗಿ ಮುಪ್ಪಿನಸ್ವಾಮಿ ಮಠ, ಜುಮ್ಮಾ ಮಸೀದಿ, ಗಡಿ ಮಸೀದಿ, ಆಸಾರ್ ದರ್ಗಾ... ಹೀಗೆ ಮಠ–ಮಂದಿರಗಳು, ಸೂಫಿ–ಸಂತರ ಪರಂಪರೆಯೇ ಇಲ್ಲಿ ಗಟ್ಟಿಯಾಗಿವೆ. ಇವುಗಳು ಜನರ ಬೌದ್ಧಿಕ ಸ್ಥಿತಿ ಕಾಯ್ದುಕೊಂಡು ಬಂದಿವೆ. ಹೀಗಾಗಿ ಇಲ್ಲಿ ‘ಕದಡುವವರಿಗಿಂತ’ ‘ಕಟ್ಟುವವರೇ’ ಹೆಚ್ಚು.