<p><strong>ಹಾವೇರಿ</strong>: ನಗರದಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅಧ್ಯಕ್ಷತೆಯಲ್ಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.</p>.<p>ಸಿದ್ದರಾಜ ಕಲಕೋಟಿ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಈ ಮಟ್ಟಿಗೆ ಶಕ್ತಿಶಾಲಿಯಾಗಲು ಮಹಿಳಾ ಮೋರ್ಚಾ ಕೂಡಾ ಪ್ರಮುಖ ಪಾತ್ರವಹಿಸಿದೆ. ಎಲ್ಲ ವರ್ಗದ ಮಹಿಳೆಯರನ್ನು ಎಲ್ಲ ಸ್ಥರಗಳಲ್ಲಿ ಪಕ್ಷದತ್ತ ಆಕರ್ಷಿಸಿ ಪಕ್ಷಕ್ಕೆ ಜೋಡಿಸುವ ಕೆಲಸವನ್ನು ನೂತನ ಪದಾಧಿಕಾರಿಗಳು ಮಾಡಬೇಕು ಎಂದು ಮನವಿ ಮಾಡಿದರು.</p>.<p class="Subhead"><strong>ಆಯ್ಕೆಯಾದವರ ವಿವರ:</strong>ಅಧ್ಯಕ್ಷರಾಗಿ ಸುಮಿತ್ರಾ ಬಿ.ಪಾಟೀಲ, ಉಪಾಧ್ಯಕ್ಷರಾಗಿ ಅಬಿದಾಬಿ ಇಸ್ಮಾಯಿಲ್ ಸಾಬ್ ನದಾಫ್ ಮತ್ತು<br />ಅನಸೂಯಾ ಅಜ್ಜಪ್ಪ ಯರವಿನತೆಲೆ,ಪ್ರಧಾನ ಕಾರ್ಯದರ್ಶಿಯಾಗಿ ಲಲಿತಾ ಬಸವರಾಜ ಗುಂಡೇನಹಳ್ಳಿ,ರೂಪಾ ರಾಜೇಂದ್ರ ಬಾಕಳೆ,ಕಾರ್ಯದರ್ಶಿಯಾಗಿ ಶಾಂತಾ ರಾ. ಪಾಟೀಲ,ರತ್ನಾ ಬನ್ನಿಕೊಪ್ಪ,ಭಾರತಿ ಪ್ರಭು ಕರ್ಜಗಿಯಾಗಿ ಆಯ್ಕೆಯಾಗಿದ್ದಾರೆ.</p>.<p>ಕಾರ್ಯಕಾರಿಣಿ ಸದಸ್ಯರಾಗಿ ದೇವಿರಮ್ಮ ಗುಂಡೂರು,ಶಾರದಾ ಕು. ಮಕರವಳ್ಳಿ,ನಿರ್ಮಲಾ ಪಾಟೀಲ,ಲಲಿತಾ ಕುಬಸದ, ಶಂಕ್ರಮ್ಮ ಸೊರಟಿ, ಆಶಾ ಕೋರಿ, ಸುಧಾ ಚಿಂದಿ, ಪ್ರಜ್ವಲಾ ಗೋಣೆಮ್ಮವನರ, ವನಿತಾ ಎಚ್. ಗುತ್ತಲ್, ಸಾವಿತ್ರಾ ಪಾಟೀಲ,ಭಾಗ್ಯಶ್ರೀ ಪಾಟೀಲ, ಬಿಬಿಜೈನಂ ಮುನಿಯಾರ, ಹೇಮಾ ದ. ಕಾಮಣಿ, ಗೌರಮ್ಮ ಹಲಗಲಿ, ಎನ್.ವಿ. ಪದ್ಮಾ, ಅನಿತಾ ಹಬೀಬ ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ನಗರದಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅಧ್ಯಕ್ಷತೆಯಲ್ಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.</p>.<p>ಸಿದ್ದರಾಜ ಕಲಕೋಟಿ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಈ ಮಟ್ಟಿಗೆ ಶಕ್ತಿಶಾಲಿಯಾಗಲು ಮಹಿಳಾ ಮೋರ್ಚಾ ಕೂಡಾ ಪ್ರಮುಖ ಪಾತ್ರವಹಿಸಿದೆ. ಎಲ್ಲ ವರ್ಗದ ಮಹಿಳೆಯರನ್ನು ಎಲ್ಲ ಸ್ಥರಗಳಲ್ಲಿ ಪಕ್ಷದತ್ತ ಆಕರ್ಷಿಸಿ ಪಕ್ಷಕ್ಕೆ ಜೋಡಿಸುವ ಕೆಲಸವನ್ನು ನೂತನ ಪದಾಧಿಕಾರಿಗಳು ಮಾಡಬೇಕು ಎಂದು ಮನವಿ ಮಾಡಿದರು.</p>.<p class="Subhead"><strong>ಆಯ್ಕೆಯಾದವರ ವಿವರ:</strong>ಅಧ್ಯಕ್ಷರಾಗಿ ಸುಮಿತ್ರಾ ಬಿ.ಪಾಟೀಲ, ಉಪಾಧ್ಯಕ್ಷರಾಗಿ ಅಬಿದಾಬಿ ಇಸ್ಮಾಯಿಲ್ ಸಾಬ್ ನದಾಫ್ ಮತ್ತು<br />ಅನಸೂಯಾ ಅಜ್ಜಪ್ಪ ಯರವಿನತೆಲೆ,ಪ್ರಧಾನ ಕಾರ್ಯದರ್ಶಿಯಾಗಿ ಲಲಿತಾ ಬಸವರಾಜ ಗುಂಡೇನಹಳ್ಳಿ,ರೂಪಾ ರಾಜೇಂದ್ರ ಬಾಕಳೆ,ಕಾರ್ಯದರ್ಶಿಯಾಗಿ ಶಾಂತಾ ರಾ. ಪಾಟೀಲ,ರತ್ನಾ ಬನ್ನಿಕೊಪ್ಪ,ಭಾರತಿ ಪ್ರಭು ಕರ್ಜಗಿಯಾಗಿ ಆಯ್ಕೆಯಾಗಿದ್ದಾರೆ.</p>.<p>ಕಾರ್ಯಕಾರಿಣಿ ಸದಸ್ಯರಾಗಿ ದೇವಿರಮ್ಮ ಗುಂಡೂರು,ಶಾರದಾ ಕು. ಮಕರವಳ್ಳಿ,ನಿರ್ಮಲಾ ಪಾಟೀಲ,ಲಲಿತಾ ಕುಬಸದ, ಶಂಕ್ರಮ್ಮ ಸೊರಟಿ, ಆಶಾ ಕೋರಿ, ಸುಧಾ ಚಿಂದಿ, ಪ್ರಜ್ವಲಾ ಗೋಣೆಮ್ಮವನರ, ವನಿತಾ ಎಚ್. ಗುತ್ತಲ್, ಸಾವಿತ್ರಾ ಪಾಟೀಲ,ಭಾಗ್ಯಶ್ರೀ ಪಾಟೀಲ, ಬಿಬಿಜೈನಂ ಮುನಿಯಾರ, ಹೇಮಾ ದ. ಕಾಮಣಿ, ಗೌರಮ್ಮ ಹಲಗಲಿ, ಎನ್.ವಿ. ಪದ್ಮಾ, ಅನಿತಾ ಹಬೀಬ ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>