ಯಾವುದೇ ಸಮಸ್ಯೆಗಳನ್ನು ಹೊತ್ತು ತಮ್ಮ ಕಚೇರಿಗೆ ಬರುವ ಸಾರ್ವಜನಿಕರಿಗೆ ಸರ್ಕಾರದ ಮಾರ್ಗಸೂಚಿ, ಮಾನದಂಡಗಳಡಿ ಪರಿಹಾರ ಕಲ್ಪಿಸಿ. ಸಾಧ್ಯವಾಗದಿದ್ದರೆ ತಾಳ್ಮೆಯಿಂದ ಮನವರಿಕೆ ಮಾಡಿಕೊಡಿ. ನಿಮ್ಮ ಹಂತದಲ್ಲೇ ಸಮಸ್ಯೆಗಳು ಪರಿಹರಿಸಿದರೇ ಜನಪ್ರತಿನಿಧಿಗಳ ಹತ್ತಿರ ದೂರು ತರುವುದು ಕಡಿಮೆಯಾಗುತ್ತದೆ. ಆಡಳಿತ ಸರಳವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.