ಸೋಮವಾರ, 25 ಆಗಸ್ಟ್ 2025
×
ADVERTISEMENT
ADVERTISEMENT

ಹಾವೇರಿ | ಬಿತ್ತನೆ ಬೀಜಕ್ಕೆ ಮುಗಿಬಿದ್ದ ರೈತರು: ಡಿಎಪಿ ಅಭಾವ

ಜಿಲ್ಲೆಯಾದ್ಯಂತ ಡಿಎಪಿ ಕೊರತೆ; ಗೊಬ್ಬರ ಮಾಫಿಯಾ ಆರೋಪ, ಪರ್ಯಾಯ ಗೊಬ್ಬರ ಖರೀದಿಸಲು ಅಧಿಕಾರಿಗಳ ಸಲಹೆ
Published : 27 ಮೇ 2025, 4:47 IST
Last Updated : 27 ಮೇ 2025, 4:47 IST
ಫಾಲೋ ಮಾಡಿ
Comments
ಬೀಜ–ಗೊಬ್ಬರದ ಬಗ್ಗೆ ರೈತರು ಮೌಖಿಕವಾಗಿ ಆರೋಪಿಸುತ್ತಾರೆ. ಲಿಖಿತ ದೂರು ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.
ವೀರಭದ್ರಪ್ಪ, ಬಿ.ಎಚ್. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹಾವೇರಿ
ಡಿಎಪಿಗೆ ಬೇಡಿಕೆ ಬಂದಿದೆ. ಕೆಲವರು ಗೊಬ್ಬರನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಹೆಚ್ಚಿನ ದರಕ್ಕೆ ಮಾರಲು ಮುಂದಾಗುತ್ತಿದ್ದಾರೆ.
ಬಸವಂತಪ್ಪ, ರೈತ
ಹಾವೇರಿಯ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಎದುರು ಬೀಜ ಖರೀದಿಸಲು ಸೋಮವಾರ ಸೇರಿದ್ದ ಜನರು
ಹಾವೇರಿಯ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಎದುರು ಬೀಜ ಖರೀದಿಸಲು ಸೋಮವಾರ ಸೇರಿದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT