<p><strong>ಹಾವೇರಿ:</strong> ಕೊರೊನಾ ಪಿಡುಗು ಜನರ ಜೀವನ ತಲ್ಲಣಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿವೆ.ಬದುಕಿನ ಅಂಧಕಾರ ಕಳೆಯುವ ಈ ದಿನ ಎಲ್ಲರ ಬಾಳಲ್ಲಿ ಜ್ಯೋತಿಯನ್ನು ಬೆಳಗುವಂತಾಗಲಿ ಎಂದು ಸಣ್ಣ ಹಾಲಸ್ವಾಮಿಗಳು ಹೇಳಿದರು.</p>.<p>ಹಾವೇರಿ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಗುರುವಾರ ನಡೆದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಕಾರ್ತಿಕೋತ್ಸವ ಎಂಬುದು ಮನುಷ್ಯ ತನ್ನ ಬದುಕಿನಲ್ಲಿ ಬರುವ ಅಂಧಕಾರವನ್ನು ತೊರೆದು ಹಾಕಿ ಅಜ್ಞಾನವೆಂಬ ದುಃಖವನ್ನು ಜ್ಞಾನವೆಂಬ ಹಣತೆಯ ಮೂಲಕ ಹೊಡೆದೊಡಿಸುವ ಸಂಕೇತವಾಗಿದೆ. ದೀಪವೆಂಬ ಜ್ಯೋತಿ ಬೆಳಗಿಸಿ ತನ್ನ ಜೀವನವನ್ನು ಯಶಸ್ವಿಯಾಗಿ ನಡೆಸಲು ಸಹಕಾರಿಯಾಗಿದೆ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ಷಣ್ಮುಖ ಬ್ಯಾಹಳ್ಳಿಮಠ, ರುದ್ರಯ್ಯ, ಮೃತ್ಯುಂಜಯ ಮುಷ್ಟಿ, ಜಯಪ್ಪ ಪೂಜಾರ, ಕನಕಪ್ಪ ಆರ್ ಡಿ, ಬಸವರಾಜ ರಿತ್ತಿ, ಶಿವನಗೌಡ ಎಲ್, ಈಶಪ್ಪ ಕೋಡಿಹಳ್ಳಿ, ಶಿವಪ್ಪ ಕೊಳುರ, ಹಾಲಪ್ಪ ಬಾಲಕ್ಕನವರ, ರಮೇಶ್ ಭಂಗಿ, ಪರಮೇಶ ಕೊಳೂರ, ಹಾಲಪ್ಪ ಕೊಳೂರ ಸೇರಿದಂತೆ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಕೊರೊನಾ ಪಿಡುಗು ಜನರ ಜೀವನ ತಲ್ಲಣಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿವೆ.ಬದುಕಿನ ಅಂಧಕಾರ ಕಳೆಯುವ ಈ ದಿನ ಎಲ್ಲರ ಬಾಳಲ್ಲಿ ಜ್ಯೋತಿಯನ್ನು ಬೆಳಗುವಂತಾಗಲಿ ಎಂದು ಸಣ್ಣ ಹಾಲಸ್ವಾಮಿಗಳು ಹೇಳಿದರು.</p>.<p>ಹಾವೇರಿ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಗುರುವಾರ ನಡೆದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಕಾರ್ತಿಕೋತ್ಸವ ಎಂಬುದು ಮನುಷ್ಯ ತನ್ನ ಬದುಕಿನಲ್ಲಿ ಬರುವ ಅಂಧಕಾರವನ್ನು ತೊರೆದು ಹಾಕಿ ಅಜ್ಞಾನವೆಂಬ ದುಃಖವನ್ನು ಜ್ಞಾನವೆಂಬ ಹಣತೆಯ ಮೂಲಕ ಹೊಡೆದೊಡಿಸುವ ಸಂಕೇತವಾಗಿದೆ. ದೀಪವೆಂಬ ಜ್ಯೋತಿ ಬೆಳಗಿಸಿ ತನ್ನ ಜೀವನವನ್ನು ಯಶಸ್ವಿಯಾಗಿ ನಡೆಸಲು ಸಹಕಾರಿಯಾಗಿದೆ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ಷಣ್ಮುಖ ಬ್ಯಾಹಳ್ಳಿಮಠ, ರುದ್ರಯ್ಯ, ಮೃತ್ಯುಂಜಯ ಮುಷ್ಟಿ, ಜಯಪ್ಪ ಪೂಜಾರ, ಕನಕಪ್ಪ ಆರ್ ಡಿ, ಬಸವರಾಜ ರಿತ್ತಿ, ಶಿವನಗೌಡ ಎಲ್, ಈಶಪ್ಪ ಕೋಡಿಹಳ್ಳಿ, ಶಿವಪ್ಪ ಕೊಳುರ, ಹಾಲಪ್ಪ ಬಾಲಕ್ಕನವರ, ರಮೇಶ್ ಭಂಗಿ, ಪರಮೇಶ ಕೊಳೂರ, ಹಾಲಪ್ಪ ಕೊಳೂರ ಸೇರಿದಂತೆ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>