ಕಲಾಬಳಗದ ಕೆ.ಆರ್. ಹಿರೇಮಠ ಎ.ಬಿ.ಗುಡ್ಡಳ್ಳಿ, ಆರ್.ಸಿ.ನಂದೀಹಳ್ಳಿ ನಿಸಾರ ಅಹಮದ್ ಅವರ ನಿತ್ಯೋತ್ಸವ ಒಳಗೊಂಡಂತೆ ಕೆಲವು ಹಾಡುಗಳನ್ನು ಹಾಡಿದರು.
ಹಿರಿಯ ಕವಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ ಆಲದಕಟ್ಟಿ, ಸಿ.ಎಸ್. ಮರಳಿಹಳ್ಳಿ, ಶಂಕರ ಬಡಿಗೇರ, ರೇಣುಕಾ ಗುಡಿಮನಿ, ಎಸ್. ಆರ್ ಹಿರೇಮಠ, ನಾಗರಾಜ ನಡುವಿನಮಠ, ಶಂಕರ ಸುತಾರ, ಎನ್.ಬಿ. ಕಾಳೆ, ಅಕ್ಷಯ ಸಣ್ಣಂಗಿ ಶಿವಬಸವ ಮರಳಿಹಳ್ಳಿ, ಜಿ.ಎಂ. ಓಂಕಾರಣ್ಣನವರ ಭಾಗವಹಿಸಿದ್ದರು.