‘ಇದು ರೈತರು, ಬಡವರ ಪರವಾದ ಸರ್ಕಾರವಲ್ಲ. ಬಡವರು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗುವಂಥ ಪರಿಸ್ಥಿತಿ ಬರತಿದೆ. ಆಹಾರ ಭದ್ರತೆ ಕಾನೂನು ತಂದವರು ಡಾ.ಮನಮೋಹನ ಸಿಂಗ್ ಮತ್ತು ಸೋನಿಯಾ ಗಾಂಧಿ. ಕಾಂಗ್ರೆಸ್ ಸರಕಾರ ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಉದ್ಯೋಗ ಸಿಗತಿದೆ ಹೊರತು ಬಿಜೆಪಿಯಿಂದಲ್ಲ’ ಎಂದರು.