ಕ್ವಾರಂಟೈನ್ ಕೇಂದ್ರಗಳಲ್ಲಿ ಸೋಂಕಿತರಿಗೆ ಗುಣಮಟ್ಟದ ಉಪಹಾರ, ಊಟ ನೀಡುತ್ತಿಲ್ಲ. ಕೆಲವು ಕಡೆ ಮೂಲಸೌಲಭ್ಯ ಕೊರತೆ ಇದೆ.ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯೆತೆ ನೀಡಬೇಕು. ಎಲ್ಲ ವರ್ಗದ ಕಾರ್ಮಿಕರಿಗೆ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಸಂಜಯ ಡಾಂಗೆ, ಜಿಲ್ಲಾ ಕಾರ್ಯಾಧ್ಯಕ್ಷ ಉಮೇಶ ತಳವಾರ, ಜಿಲ್ಲಾ ಯುವ ಘಟಕ ಅಧ್ಯಕ್ಷ ಅಣ್ಣಯ್ಯ ಚಾವಡಿ, ಅಲ್ತಾಫ್ ನದಾಫ್, ಸುರೇಶ ನಾಯಕ್, ಮಂಜುನಾಥ ಕನ್ನಾಯ್ಕನವರ, ಸುನೀಲ ದಂಡೆಮ್ಮನವರ, ನಾಗರಾಜ ಎಂ.ಬಿ, ಮೌಲಾಲಿ ಎರೆಮನಿ ಇದ್ದರು.