ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಶಿಗ್ಗಾವಿ: ಕೃಷಿಯಲ್ಲಿ ಯಶಸ್ಸು ಕಂಡ ನಿವೃತ್ತ ಶಿಕ್ಷಕ

ಶಿಗ್ಗಾವಿ: ವರ್ಷದಲ್ಲಿ ಕೃಷಿಯಿಂದ ₹1.5 ಲಕ್ಷ ಆದಾಯ ಪಡೆಯುವ ಅಂದಾನಸ್ವಾಮಿ
ಎಂ.ವಿ.ಗಾಡದ
Published : 20 ಸೆಪ್ಟೆಂಬರ್ 2024, 5:23 IST
Last Updated : 20 ಸೆಪ್ಟೆಂಬರ್ 2024, 5:23 IST
ಫಾಲೋ ಮಾಡಿ
Comments
ಎ.ಕೆ. ಆದವಾನಿಮಠ
ಎ.ಕೆ. ಆದವಾನಿಮಠ
‘ಕೃಷಿ ಕಾಯಕಕ್ಕೆ ಉತ್ತೇಜಿಸಿ’
ಕೃಷಿ ಪ್ರಧಾನ ದೇಶ ನಮ್ಮದು. ಪ್ರಜ್ಞಾವಂತ ನಾಗರೀಕರು ಕೃಷಿ ಕ್ಷೇತ್ರಕ್ಕೆ ಬರಬೇಕು. ವಿವಿಧ ಮಿಶ್ರ ಬೆಳೆ ಬೆಳೆಯುವ ಮೂಲಕ ಆಹಾರದ ಕೊರತೆ ನೀಗಿಸಲು ಮುಂದಾಗಬೇಕು. ಕೃಷಿ ಕಾಯಕಕ್ಕೆ ಉತ್ತೇಜನ ನೀಡಬೇಕು. ಮಕ್ಕಳಿಗೆ ವೈದ್ಯ ಎಂಜಿನಿಯರ್ ಆಗುವಂತೆ ಹೆಚ್ಚು ಒತ್ತಾಯಿಸದೇ ಕೃಷಿ ಚಟುವಟಿಕೆ ಹಾಗೂ ಕೃಷಿ ಕ್ಷೇತ್ರದ ಬೆಳವಣಿಗೆ ಬಗ್ಗೆ ತಿಳಿಸುವಂತಾಗಬೇಕು ಎನ್ನುತ್ತಾರೆ ಕೃಷಿಕ ಎ.ಕೆ. ಆದವಾನಿಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT