ಆರ್ಪಿಐ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಐ ರಾಯಚೂರ ಮಾತನಾಡಿದರು. ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಎನ್.ಎನ್ ಗಾಳೆಮ್ಮನವರ ಹಾಗೂ ಬಸವರಾಜ ಹಾದಿಮನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಲಘುಮಯ್, ಹೋರಾಟಗಾರ ಚಿದಾನಂದ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷರಾದ ಧರ್ಮಣ್ಣ ಕಿವುಡನವರ, ಬಸವರಾಜ ಹಾಳಕೇರಿ, ಯಮನಪ್ಪ ಲಮಾಣಿ, ನೀಲಪ್ಪ ಮಾದರ, ತಿಮ್ಮಣ್ಣ ಹಿರೇಮನಿ, ನಿಂಗಪ್ಪ ರಾಟಿ, ಸಿದ್ದಪ್ಪ ತಳವಾರ, ನಾಗಸೇನಾ ಮೈರ್ಯ, ದುರಗಪ್ಪ ಮಾಳಮ್ಮನವರ, ಸಂತೋಷ ಕನ್ನಮ್ಮನವರ ಹಾಗೂ ನೂತನವಾಗಿ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರು ಪಾಲ್ಗೊಂಡಿದ್ದರು.