‘ಪ್ರಾಚೀನ ಸ್ಮಾಕರಗಳ ರಕ್ಷಣೆ ಜವಾಬ್ದಾರಿ ಹೊತ್ತಿರುವ ಇಲಾಖೆಗಳು ಈಗಲಾದರೂ ‘ಕೀಚಕನ ಗರಡಿ’ ಜೀರ್ಣೋದ್ಧಾರಕ್ಕೆ ಮುಂದಾಗಬೇಕು. ಅಲ್ಲದೆ, ಕೋಟಿ ಭಾಗದಲ್ಲಿ ವ್ಯವಸ್ಥಿತವಾಗಿ ಉತ್ಖನನ ಕೈಗೊಳ್ಳಬೇಕು. ಕಾಲಗರ್ಭದಲ್ಲಿ ಹುದುಗಿರುವ ಅವಶೇಷಗಳ ರಕ್ಷಣೆಯಾಗಬೇಕು. ನಮ್ಮ ಸಂಸ್ಕೃತಿ, ಪರಂಪರೆ ಶ್ರೀಮಂತಗೊಳಿಸುವ ಸ್ಮಾರಕಗಳ ವೈಭವ ಮರುಕಳಿಸಬೇಕು’ ಎನ್ನುತ್ತಾರೆ ಹಾನಗಲ್ ನಿವಾಸಿಮಾರ್ತಾಂಡರಾವ್ ಪಾರಗಾವಕರ.