ಭದ್ರಾವತಿ ತಾಲ್ಲೂಕಿನ ಅರತೋಳಲು ಕೈಮರ ಗ್ರಾಮದ ಎಲ್. ಕಾಂತೇಶ ಮತ್ತು ಕೆ.ಭಾಗ್ಯಾ ಬಂಧಿತರು. ಎಸ್ಪಿ ಅಂಶುಕುಮಾರ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ಲಂಬಿ, ಪಿಎಸ್ಐಗಳಾದ ಮಂಜುನಾಥ ಕುಪ್ಪೇಲೂರ, ಎನ್.ಕೆ.ಲಿಂಗನಹಳ್ಳಿ ನೇತೃತ್ವದ ವಿಶೇಷ ತಂಡದಲ್ಲಿರುವ ಎಎಸ್ಐಗಳಾದ ಬಸವರಾಜ ಅಂಜುಟಗಿ, ಯು.ಬಿ.ನಂದಿಗೌಡ್ರ, ಕೇವಲ 20 ದಿನಗಳಲ್ಲಿ ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.