ಸಹಕಾರಿ ಪತ್ತಿನ ಕಾರ್ಯದರ್ಶಿ ವರದಿ, ಲಾಭ ಹಾನಿ ಪತ್ರಿಕೆ, ಲಾಭ ಹಾನಿ ವಿಂಗಡಣೆ, ಮುಂಗಡ ಪತ್ರ ಮುಂತಾದವುಗಳನ್ನು ಸಂಘದ ನಿರ್ದೇಶಕರಾದ ಗಣೇಶ ಎಸ್. ಬಿ, ಬಸವರಾಜ ಕೋಟಿ, ಎಸ್.ಎಂ.ಶೆಟ್ಟರ, ಜೆ.ಎಲ್. ಕಮತದವರು ಮಂಡಿಸಿದರು. ಸಂಘದ ಕಾರ್ಯದರ್ಶಿ ಬಸವರಾಜ ಕೋಟಿ ಸ್ವಾಗತಿಸಿದರು. ಎ.ಕೆ.ಯಮನೂರ ನಡೆಸಿದರು. ಕೆ.ಎನ್.ಅಗಡಿ ವಂದಿಸಿದರು.