ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷ ಪೂರ್ವಾಚಾರಿ ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೋಹನ ಮೆಣಸಿನಕಾಯಿ, ಚಿದಾನಂದ ಬಡಿಗೇರ, ಮಹೇಂದ್ರ ಬಡಿಗೇರ, ಈಶ್ವರ ಅರ್ಕಸಾಲಿ, ದಾನಪ್ಪ ಬಡಿಗೇರ, ಪ್ರವೀಣ ಅರ್ಕಸಾಲಿ, ಮೌನೇಶ ಬಡಿಗೇರ, ಗಂಗಪ್ಪ ಕನ್ನೂರ,ಬಸವಂತಪ್ಪ ಬಡಿಗೇರ, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಗಂಗಾದರ ಬಾಣದ, ಮಲ್ಲಾರಪ್ಪ ತಳ್ಳಿಹಳ್ಳಿ, ಕರವೇ ತಾಲ್ಲೂಕು ಘಟಕ ಅಧ್ಯಕ್ಷ ಪರಶುರಾಮ ಈಳಗೇರ, ರಾಮಣ್ಣ ಅಗಸರ, ಚಂದ್ರಹಾಸ ಈಳಗೇರ, ಜಗದೀಶ ಈಳಗೇರ, ನಾಗರತ್ನ ಈಳಗೇರ, ಪ್ರಸಾದ ಈಳಗೇರ ಇದ್ದರು.