ಎ.ಕೆ.ಆರ್. ದೇವಿ ಪಿಯು ಕಾಲೇಜಿನ ಆಡಳಿತ ಅಧಿಕಾರಿ ವಿದ್ಯಾಸಾಗರ ದೇಶಮುಖ ಮುಖ್ಯ ಅತಿಥಿಯಾಗಿದ್ದರು. ಶರಣು ಪೊಲೀಸ್ ಪಾಟೀಲ, ರೇವಣಸಿದ್ದಯ್ಯ ಶಾಸ್ತ್ರಿ, ಗುರುರಾಜ ಹಸರಗುಂಡಗಿ, ಸಿದ್ದಣ್ಣ ವಾಡಿ, ನಿರ್ಮಲಾ ಹಿರೇಮಠ, ಶಿವಶರಣಪ್ಪ ಪಾಟೀಲ, ನಾಗೇಂದ್ರ ಪಾಟೀಲ ಹೆಬ್ಬಾಳ, ಶಿವಕುಮಾರ ಸಾವಳಗಿ, ಕಿರಣ ಗೊಡಬೆಲೆ, ಅಮರೇಶ್ವರಿ ಹೂಗಾರ ಪಾಲ್ಗೊಂಡಿದ್ದರು.