‘ರಾತ್ರಿ 9ರ ಸುಮಾರಿಗೆ ಎತ್ತು ಹಾಗೂ ಹೋರಿ ಜತೆಗೆ ಮನೆಗೆ ಬರುತ್ತಿದ್ದೆ. ಒಂದು ಹೋರಿ ಹಿಂದೆ ಉಳಿದಿದ್ದು, ಹಿಂದಿರುಗಿ ಹೋಗಿ ನೋಡಿದಾಗ ರಕ್ತಸ್ರಾವದಿಂದ ಸತ್ತುಬಿದ್ದಿತ್ತು. ಅದರ ಎದೆಯ ಭಾಗವನ್ನು ಯಾವುದೋ ಮೃಗ ಬಗೆದು ತಿಂದಿದೆ. ದೂರದಲ್ಲಿ ನನಗೆ ಹುಲಿ ಘರ್ಜಿಸಿದ ಶಬ್ದ ಕೂಡ ಕೇಳಿಸಿತು. ಹುಲಿ ಘರ್ಜನೆಯಿಂದ ಬೆದರಿದ ನನ್ನ ಎರಡು ಎತ್ತುಗಳೂ ಮನೆಗೆ ಓಡಿ ಬಂದವು’ ಎಂದು ರೈತಭೀಮರಾಯ ಚಾಮನೂರು ತಿಳಿಸಿದ್ದಾರೆ.