ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಜಿಲ್ಲಾ ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ, ಮೌಲಾ ಮುಲ್ಲಾ, ಕೆ. ನೀಲಾ, ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡಿಯಾಳ, ಮಹೇಶ ಎಸ್.ಬಿ., ಜಗದೇವಿ ಆರ್. ಹೆಗಡೆ, ನಾಗೇಂದ್ರಪ್ಪಾ ಥಂಬೆ, ಬಸುಗೌಡ ಬಿರಾದಾರ, ಅರ್ಜುನ ಗೊಬ್ಬುರ, ಎಸ್.ಆರ್. ಕೊಲ್ಲೂರೆ, ಮಂಜುಳಾ ಭಜಂತ್ರಿ, ಮಲ್ಲಣಗೌಡ ಬಿ. ಪಾಟೀಲ, ಬೀರಲಿಂಗ ಪೂಜಾರಿ, ಅಲ್ತಾಫ್ ಇನಾಮದಾರ, ಮಹಿಮೂದ್ ಮಖದಮ್ ಇದ್ದರು.