ಸತತ ಮಳೆಯಿಂದ ಭೂಸನೂರು ಗ್ರಾಮದಲ್ಲಿನ ಮನೆಗಳಿಗೆ ಹಾಗೂ ಮಾಡಿಯಾಳದ ಗ್ರಾಮದ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿದೆ, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ವಸ್ತುಗಳ ಸರಬುರಾಜು ಕೈಗೊಳ್ಳಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ
ಅಣ್ಣಾರಾವ ಪಾಟೀಲ, ತಹಶೀಲ್ದಾರ್
ಸೈಫಾನಸಾಬ ಜಮಾದಾರ ಗ್ರಾಮಸ್ಥ ಮಾಡಿಯಾಳ
ರಾತ್ರಿ ಏಕಾಏಕಿ ಕೆರೆ ಒಡೆದು ಮನೆಯಲ್ಲಿ ನೀರು ತುಂಬಿಕೊಂಡ ಪರಿಣಾಮ ಕುಟುಂಸ್ಥರು ಎಲ್ಲರೂ ಆತಂಕದಲ್ಲಿ ಕಳೆದೇವು, ಮನೆಯಲ್ಲಿ ಇದ್ದ ಧಾನ್ಯದ ಜತೆಗೆ ಇತರ ಸಾಮಗ್ರಿಗಳು ಸಂಪೂರ್ಣ ಹಾಳಾಗಿವೆ