ತಹಶೀಲ್ದಾರ್ ವಿನಯಕುಮಾರ ಪಾಟೀಲ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷೆ ಶಿವುಬಾಯಿ ಕೊಂಬಿನ್, ಪುರಸಭೆ ಅಧ್ಯಕ್ಷೆ ಶರಣಮ್ಮ ಸಾಯಬಣ್ಣ ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ, ಗ್ರೇಡ್- 2 ತಹಶೀಲ್ದಾರ್ ರಮೇಶಬಾಬು ಹಾಲು, ಸಿಪಿಐ ಶಿವಪ್ರಸಾದ ಮಠದ, ಅಶೋಕ ನಾಯಕ, ತಾ.ಪಂ. ಇಒ ಅಬ್ದುಲನಬಿ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಹಿರೇಮಠ, ಡಿ.ಬಿ.ಪಾಟೀಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್, ಶಾಂತಪ್ಪ ಕೂಡಲಗಿ, ಭೀಮರಾಯ ನಗನೂರ, ಮರೆಪ್ಪ ಬಡಿಗೇರ, ಚಂದ್ರಶೇಖರ ಹರನಾಳ, ಶರಣಬಸವ ಕಲ್ಲಾ, ಸಿದ್ದಪ್ಪ ಆಲೂರ, ಬಸಣ್ಣ ಸರಕಾರ ಕೋಳಕೂರ, ಮಲ್ಲಿಕಾರ್ಜುನ ಕೆಲ್ಲೂರ, ಮಲ್ಲಣ್ಣ ಕೊಡಚಿ, ಬೆಣ್ಣೆಪ್ಪ ಕೊಂಬಿನ್, ರವಿ ಕುಳಗೇರಿ, ಸಂಗಮೇಶ ಕೊಂಬಿನ್, ಚಿದಾನಂದ ಬಾವಿಮನಿ, ಸುನೀಲ ಚನ್ನೂರ, ರಾಘವೇಂದ್ರ ಹವಾಲ್ದಾರ, ಶ್ರೀಹರಿ ಕರಕಳ್ಳಿ, ಶ್ರೀಮಂತ ದನ್ನಕರ್, ದವಲಪ್ಪ ಮದನ, ವಿಶ್ವರಾಧ್ಯ ಗಂವ್ಹಾರ, ಮಹೇಶ ಕೋಕಿಲೆ, ವಿಶ್ವರಾಧ್ಯ ಆಲೂರ, ದೇವು ಬಡಿಗೇರ ಇದ್ದರು.