ರಾಮನ ಭಾವಚಿತ್ರ ಮರವಣಿಗೆ ಕುರಕುಂಟಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಅನೀಲರೆಡ್ಡಿ ಸಂಗ್ಯಂಪಲ್ಲಿ, ವಿಶ್ವನಾಥರೆಡ್ಡಿ ಪಾಟೀಲ ಕುರಕುಂಟಾ, ಮಲ್ಲಿಕಾರ್ಜುನ ಮುಗುಳಿ, ರಾಮಯ್ಯ, ನಾಗಶೆಟ್ಟಿ, ಈರಣ್ಣ ಮಂತಟ್ಟಿ, ಸಂಗಪ್ಪ ಕುಂಬಾರ, ಶರಣಪ್ಪ ಕೊಳ್ಳಿ, ಸೋಮಶೇಖರ ಕೊಳ್ಳಿ, ತುಳಸಿರಾಮ ಪವಾರ, ಸಂತೋಷ ಪೂಜಾರಿ ಪಾಲ್ಗೊಂಡಿದ್ದರು.