ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕುರ್‌ಆನ್‌ ಗೌರವಿಸಿದ್ದ ಬಸವನಿಷ್ಠ ಬಿ.ಡಿ.ಜತ್ತಿ: ಅರವಿಂದ ಜತ್ತಿ

Published : 15 ಸೆಪ್ಟೆಂಬರ್ 2025, 5:33 IST
Last Updated : 15 ಸೆಪ್ಟೆಂಬರ್ 2025, 5:33 IST
ಫಾಲೋ ಮಾಡಿ
Comments
‘ಬೆಳಗಾವಿ ಉಳಿಸಿ ಪುಣ್ಯಾತ್ಮ’
‘ಪಟ್ಟು ಹಿಡಿದು ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿದ ಪುಣ್ಯಾತ್ಮ ಜತ್ತಿ. ಬದುಕಿನುದ್ದಕ್ಕೂ ಬಿ.ಡಿ.ಜತ್ತಿಯವರು ಅನುಭಾವಿಯಾಗಿ ಬದುಕಿದರು. ಎಂದಿಗೂ ಲಿಂಗ ನಿಷ್ಠೆ ಬಿಡಲಿಲ್ಲ. ಐಸಿಯುನಲ್ಲಿದ್ದಾಗಲೂ ಅವರಿಗೆ ಲಿಂಗಪೂಜೆ ಬಗೆಗೇ ಧ್ಯಾನ. ವಿಭೂತಿ ಹಚ್ಚಿಕೊಳ್ಳುತ್ತಲೇ ಅಂತಿಮ ಉಸಿರು ತೆಗೆದುಕೊಂಡಿದ್ದು ರೋಮಾಂಚನಕಾರಿ ನಮಗೆಲ್ಲ ಅನುಭವ’ ಎಂದು ಅರವಿಂದ ಜತ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT