ಮುಖಂಡರಾದ ಗುರುರಾಜ ಮಾಟೂರ, ರಾಮಲಿಂಗ ಚಿಕ್ಕೆಗೌಡ, ಶಿವಕುಮಾರ ದೋಶೆಟ್ಟಿ, ಬಸವರಾಜ ಮಠಪತಿ, ಶಿವಶರಣ ದೋಶೆಟ್ಟಿ, ಸಂತೋಷ ರಾಂಪೂರ, ಬಸವರಾಜ ಸೂಗೂರ, ಬಾಬುರಾವ ಬಿರಾದಾರ, ಅಮರ ಚಿಕ್ಕೆಗೌಡ, ಶರಣು ರಟಕಲ್, ಬಸವರಾಜ ಚಿಕ್ಕೆಗೌಡ, ಮಲ್ಲಿಕಾರ್ಜುನ ಮಾಟೂರ, ವಿಜಯಕುಮಾರ ಮಾಟೂರ, ಮಲ್ಲಿನಾಥ ಹಳ್ಳಾ, ವಿಜಯಕುಮಾರ ಸೂಗೂರ, ನಾಗೇಂದ್ರ ಗಿರಿ, ಮಡಿವಾಳಪ್ಪ ದೋಶೆಟ್ಟಿ, ಸಂತೊಷ ಕಲ್ಯಾಣ, ರಾಘವೇಂದ್ರ ಭಾಲ್ಕಿ, ಗುರುರಾಜ ಬಮ್ಮಣ ಮತ್ತಿತರರು ಹಾಜರಿದ್ದರು.