ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿಂಚೋಳಿ: ಅಣವಾರ ಬ್ರಿಡ್ಜ್‌ ಕಂ ಬ್ಯಾರೇಜ್‌ ಪೂರ್ಣ

ದಶಕಗಳ ಕನಸು ನನಸು ಮಾಡಿದ ಕೆಕೆಆರ್‌ಡಿಬಿ
Published : 28 ಮೇ 2025, 4:42 IST
Last Updated : 28 ಮೇ 2025, 4:42 IST
ಫಾಲೋ ಮಾಡಿ
Comments
ಚಿಂಚೋಳಿ ತಾಲ್ಲೂಕು ಅಣವಾರ ಗಂಗನಪಳ್ಳಿ ಮಧ್ಯೆ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್‌ ಕಂ ಬ್ಯಾರೇಜಿನ ಆಕರ್ಷಣೆ
ಚಿಂಚೋಳಿ ತಾಲ್ಲೂಕು ಅಣವಾರ ಗಂಗನಪಳ್ಳಿ ಮಧ್ಯೆ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್‌ ಕಂ ಬ್ಯಾರೇಜಿನ ಆಕರ್ಷಣೆ
ನಮ್ಮ ಊರಿನ ರೈತರ ತೋಟಗಳಲ್ಲಿನ ಹಲವಾರು ಕೊಳವೆ ಬಾವಿಗಳು ಒಣಗಿ ಹೋಗಿದ್ದವು. ಬ್ಯಾರೇಜು ನಿರ್ಮಿಸಿ ನೀರು ನಿಲ್ಲಿಸಿದ್ದರಿಂದ ಒಣಗಿದ ಕೊಳವೆ ಬಾವಿಗಳು ಮರುಜೀವ ಪಡೆದಿವೆ
ಝರಣಪ್ಪ ಪೂಜಾರಿ ಕೃಷಿಕ ಅಣವಾರ
ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಕಾಲದಿಂದಲೂ ಅಣವಾರ ಗಂಗನಪಳ್ಳಿ ಮಧ್ಯೆ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣದ ಬೇಡಿಕೆಯಿತ್ತು. ಇದನ್ನು ಕೆಕೆಡಿಬಿ ಈಡೇಡಿಸಿದೆ
ವೀರಶೆಟ್ಟಿ ಪಾಟೀಲ ಗ್ರಾಮದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT