ಶುಕ್ರವಾರ, 16 ಜನವರಿ 2026
×
ADVERTISEMENT
ADVERTISEMENT

ಚಿಂಚೋಳಿ| ತೊಗರಿ ಇಳುವರಿ ಕುಸಿತ: ಆತಂಕದಲ್ಲಿ ರೈತರು

Published : 11 ಜನವರಿ 2026, 5:28 IST
Last Updated : 11 ಜನವರಿ 2026, 5:28 IST
ಫಾಲೋ ಮಾಡಿ
Comments
ಸುಬ್ಬಣ್ಣ ಜಮಖಂಡಿ
ಸುಬ್ಬಣ್ಣ ಜಮಖಂಡಿ
ಚಿಂಚೋಳಿ ಕಲಬುರಗಿ ರಸ್ತೆಯ ಅಣವಾರದ ಕ್ರಾಸ ಬಳಿಯ ಹೊಲದಲ್ಲಿ ತೊಗರಿ ಬೆಳೆಯ ರಾಶಿಯಲ್ಲಿ ತೊಡಗಿರುವುದು
ಚಿಂಚೋಳಿ ಕಲಬುರಗಿ ರಸ್ತೆಯ ಅಣವಾರದ ಕ್ರಾಸ ಬಳಿಯ ಹೊಲದಲ್ಲಿ ತೊಗರಿ ಬೆಳೆಯ ರಾಶಿಯಲ್ಲಿ ತೊಡಗಿರುವುದು
ಚಿಂಚೋಳಿ ತಾಲ್ಲೂಕಿನಲ್ಲಿ ಗೊಡ್ಡು ಹೆಚ್ಚಾಗಿ ಕಾಯಿ ಕಚ್ಚದೇ ಇರುವುದರಿಂದ ತೊಗರಿ ರಾಶಿ ಮಾಡಲು ಆಗದೇ ರೈತರು ಬೆಳೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಬಿತ್ತಿದ ಬೀಜವೂ ಹಿಂತಿರುಗದ ಸ್ಥಿತಿಯಿದೆ
ಮಲ್ಲಿಕಾರ್ಜುನ ಭೂಶೆಟ್ಟಿ ಅಧ್ಯಕ್ಷರು ಕೃಷಿಕ ಸಮಾಜ ಚಿಂಚೋಳಿ
ತಾಲ್ಲೂಕಿನಲ್ಲಿ ತೊಗರಿ ಇಳುವರಿ ಪತ್ತೆಗೆ ಬೆಳೆ ಕಟಾವು ಪ್ರಯೋಗ ಪರಿಶೀಲನೆ ಪ್ರಗತಿಯಲ್ಲಿದ್ದು ಶೇ.50 ಪೂರ್ಣಗೊಂಡಿದೆ. ನೀರಾವರಿ ತೊಗರಿ ಇನ್ನೂ ಕೊಯ್ಲಿಗೆ ಬಂದಿಲ್ಲ. ಕೆಲವು ಕಡೆ ಅಧೀನ ಸಿಬ್ಬಂದಿ ಇಳುವರಿ ಪತ್ತೆ ಪರೀಕ್ಷೆ ಮಾಡುತ್ತಿದ್ದಾರೆ
ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್‌ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT